Tel: 7676775624 | Mail: info@yellowandred.in

Language: EN KAN

    Follow us :


ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯಿಂದ ಪ್ರತಿಭಾ ಪುರಸ್ಕಾರ
ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯಿಂದ ಪ್ರತಿಭಾ ಪುರಸ್ಕಾರ

ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ, ಸಮರ್ಪಣೆಯನ್ನು ಮೈಗೂಡಿಸಿಕೊಂಡಿರುವ ರಾಷ್ಟ್ರದೇವೋಭವ ವನ್ನೇ ಉಸಿರಾಗಿಸಿಕೊಂಡಿರುವ ಭಾರತ ವಿಕಾಸ ಪರಿಷದ್ ನ ಕಣ್ವ ಶಾಖೆ ಚನ್ನಪಟ್ಟಣ ವತಿಯಿಂದ 2017/18 ನೇ ಸಾಲಿನಲ್ಲಿ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಹಾಗೂ ಶೇಕಡಾ 85 ಕ್ಕೂ ಹೆಚ್ಚು ಅಂಕ ಗಳಿಸಿದ ಭಾವಿಪ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ. ಮೊದಲಿಗೆ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂ

ನಾನು ಕಂಡಂತೆ ಸೋಬಾನೆ ಕೃಷ್ಣೇಗೌಡರು.
ನಾನು ಕಂಡಂತೆ ಸೋಬಾನೆ ಕೃಷ್ಣೇಗೌಡರು.

ಕರ್ನಾಟಕ ಕಂಡ ದಕ್ಷ ಐಎಎಸ್ ಅಧಿಕಾರಿಗಳ ಪೈಕಿ ಡಾ ಹೆಚ್ ಎಲ್ ನಾಗೇಗೌಡರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ, ಅಧಿಕಾರದ ಅವಧಿಯಲ್ಲಿದ್ದಾಗಲೇ ಅವರು ಜಾನಪದದ ಕಡೆ ಹೆಚ್ಚು ಒಲವು ತೋರಿ ನಂತರ ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣದ ನಡುವೆ ಜಾನಪದ ಲೋಕ ವನ್ನು ತೆರೆದು ಜಾನಪದ ಮತ್ತು ಜನಪದರನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಮಗೆಲ್ಲ ಬಳುವಳಿಯಾಗಿ ಕೊಟ್ಟು ಹೋಗಿದ್ದಾರೆ.

ಚನ್ನಪಟ್ಟಣದಲ್ಲಿ ಕೃಷಿ ಪದ್ದತಿ ಕಾರ್ಯಾಗಾರ.
ಚನ್ನಪಟ್ಟಣದಲ್ಲಿ ಕೃಷಿ ಪದ್ದತಿ ಕಾರ್ಯಾಗಾರ.

ಚನ್ನಪಟ್ಟಣದ ಖ್ಯಾತ ವೈದ್ಯ ಹಾಗೂ ಸಮಾಜ ಸೇವಕ ದಿವಂಗತ ಡಾ ಟಿ ವಿ ವರದಪ್ಪ ನವರ ಸ್ಮರಣಾರ್ಥ ಸೇವಾಸದನ ಟ್ರಸ್ಟ್ (ರಿ) ಸಂಯುಕ್ರಾಶ್ರಯದಲ್ಲಿ ಡಾ ವರದಪ್ಪ ನವರ ಪುತ್ರ ಸ್ವತಃ ಕೃಷಿಕರೂ ಆಗಿರುವ ಡಾ ಶಂಕರ್ ರವರು 20/05/18 ನೇ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ಚನ್ನಪಟ್ಟಣ ನಗರದ ಶತಮಾನೋತ್ಸವ ಭವನದಲ್ಲಿ ನೈಸರ್ಗಿಕ ಕೃಷಿ ಪದ್ದತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಆಸಕ್ತ ರೈತರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುಭಾಷ್ ಪಾಳೇಕರ್ ರವರ ಅನ

ಡಿಕೆ ದುಡ್ಡಿನಲ್ಲಿ ಹೆಚ್ಡಿಕೆ ಸ್ಪರ್ಧೆ, ನಾನು ಸೋಲುವ ಮುನ್ಸೂಚನೆ ಇದೆ ಸಿಪಿವೈ.
ಡಿಕೆ ದುಡ್ಡಿನಲ್ಲಿ ಹೆಚ್ಡಿಕೆ ಸ್ಪರ್ಧೆ, ನಾನು ಸೋಲುವ ಮುನ್ಸೂಚನೆ ಇದೆ ಸಿಪಿವೈ.

ಈ ಬಾರಿ ನಡೆದ ಚುನಾವಣೆಯಲ್ಲಿ ಹಣಬಲ ಮತ್ತು ತೋಳ್ಬಲದ ಮುಂದೆ ನನ್ನ ಅಭಿವೃದ್ಧಿ ಬಲ ಏನೂ ನಡೆಯದಾಗಿದೆ, ಹಾಗಾಗಿ ಸೋಲುವ ಮುನ್ಸೂಚನೆ ನನಗಾಗಿದೆ, ಗೆದ್ದರೆ ಕೂದಲೆಳೆಯ ಅಂತರದಲ್ಲಿ ಗೆಲ್ಲಬಹುದು, ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಶಾಸಕ ಸಿ ಪಿ ಯೋಗೇಶ್ವರ್ ಹೇಳಿದರು. ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಇಲ್ಲಿ ನನಗೆ ನೇರಸ್ಪರ್ಧಿ ಹೆಚ್ ಡಿ ಕುಮಾರಸ್ವಾಮಿ, ರೇವಣ್ಣನವರು ನೆಪಮಾತ್ರವಾಗಿದ್ದರು,

ಯೋಗೇಶ್ವರ್ ಗೆಲ್ಲಲಿ ಎಂದು ನಾನು ಆಶೀರ್ವದಿಸಿಲ್ಲ, ಗಿಮಿಕ್ ರಾಜಕಾರಣ ಬಿಡಲಿ, ರೇವಣ್ಣ.
ಯೋಗೇಶ್ವರ್ ಗೆಲ್ಲಲಿ ಎಂದು ನಾನು ಆಶೀರ್ವದಿಸಿಲ್ಲ, ಗಿಮಿಕ್ ರಾಜಕಾರಣ ಬಿಡಲಿ, ರೇವಣ್ಣ.

ಯೋಗೇಶ್ವರ್ ಎದುರು ಸಿಕ್ಕಾಗ ಸೌಜನ್ಯಕ್ಕಾಗಿ ಮಾತನಾಡಿದ್ದೇನೆ, ಅವರಿಗೆ ನೀವು ಗೆಲ್ಲಿ ಎಂದು ಆಶೀರ್ವಾದ ಮಾಡಿಲ್ಲ, ಮಾತನಾಡಿದ್ದನ್ನೇ ಅವರು ನನಗೆ ರೇವಣ್ಣನವರು ಆಶೀರ್ವಾದ ಮಾಡಿದ್ದಾರೆ ಕಾಂಗ್ರೆಸ್ ಮತಗಳೆಲ್ಲ ನಮಗೆ ಬೀಳುತ್ತವೆ ಎಂದು ಹೋದಲೆಲ್ಲ ಸುಳ್ಳು ಹೇಳಿಕೊಂಡು ಬರುತಿದ್ದಾರೆ, ನಾನು ಕಾಂಗ್ರೆಸ್ ಅಭ್ಯರ್ಥಿ ನಾನು ಗೆಲ್ಲುತ್ತೇನೆ, ಮೊದಲು ಅವರು ಸುಳ್ಳು ಹೇಳುವುದನ್ನು ಬಿಡಬೇಕು ಎಂದರು. ನಗರದ ತಮ್ಮ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರ

ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ, ಬಿಜೆಪಿಗೆ ಮೂರನೆ ಸ್ಥಾನ. ಯಲಿಯೂರು ನಾಗಣ್ಣ.
ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ, ಬಿಜೆಪಿಗೆ ಮೂರನೆ ಸ್ಥಾನ. ಯಲಿಯೂರು ನಾಗಣ್ಣ.

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಜೆ ಪೈಪೋಟಿಯೇ ವಿನಹ ಬಿಜೆಪಿಯಲ್ಲ, ಬಿಜೆಪಿ ಏನಿದ್ದರೂ ಮೂರನೇ ಸ್ಥಾನ ಎಂದು ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಯಲಿಯೂರು ನಾಗಣ್ಣ ಹೇಳಿದರು. ಅವರು ನಗರದ ತಮ್ಮ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಮಾತನಾಡಿದರು. ಸಿ ಪಿ ಯೋಗೇಶ್ವರ್ ಮೆಗಾಸಿಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ಬಂದವರು, ಆದರೆ ರೇವಣ್ಣನವರು ಸರಳ ಸಜ್ಜನಿಕೆಯನ್ನು ಹೊಂದಿದವರು, ಕುರುಬ

ದಲಿತರ ಸಿಟ್ಟಿಗೆ ಬೂದಿಯಾದ ಯೋಗೇಶ್ವರ್ ಪ್ರಣಾಳಿಕೆ.
ದಲಿತರ ಸಿಟ್ಟಿಗೆ ಬೂದಿಯಾದ ಯೋಗೇಶ್ವರ್ ಪ್ರಣಾಳಿಕೆ.

ಶಾಸಕ ಸಿ ಪಿ ಯೋಗೇಶ್ವರ್ ಮತ್ತು ಅವರು ಪ್ರಕಟಿಸಿರುವ ಪ್ರಣಾಳಿಕೆ ವಿರುದ್ದ ಇಂದು ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನದ ಮುಂದೆ ಬಹುತೇಕ ದಲಿತ ಮುಖಂಡರು ಪ್ರಣಾಳಿಕೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ಬದಲಿಸಿ ನಾನೊಬ್ಬ ದಲಿತರ ಪರ ಎಂದು ಸೋಗು ಹಾಕಿ ನಮ್ಮನೆವಂಚಿಸುತಿದ್ದಾರೆ, ಶಿವರಾಂ ಒಬ್ಬ 420 ಎಂದು ಕೆ. ಶಿವರಾಮ್ ವಿರುದ್ದವೂ ಸಹ  ದಿಕ್ಕಾರ ಕೂಗಿದರು.   ಯೋಗೇಶ್ವರ್ ಒಬ್ಬ ಸುಳ್ಳು ಶಾಸಕ

ಯೋಗೇಶ್ವರ್ ಗೆ ಮತನೀಡಿ ಛಲವಾದಿ ನಾರಾಯಣಸ್ವಾಮಿ.
ಯೋಗೇಶ್ವರ್ ಗೆ ಮತನೀಡಿ ಛಲವಾದಿ ನಾರಾಯಣಸ್ವಾಮಿ.

ಚನ್ನಪಟ್ಟಣ ತಾಲ್ಲೂಕಿನ ನೀರಾವರಿ ಹರಿಕಾರ ಸಿ ಪಿ ಯೋಗೇಶ್ವರ್ ರವರಿಗೆ ಎಲ್ಲಾ ಸಮುದಾಯದ ಮತದಾರರು ಮತದಾನ ಮಾಡಬೇಕೆಂದು ಛಲವಾದಿ ನಾರಾಯಣಸ್ವಾಮಿ ಕೇಳಿಕೊಂಡರು. ಅವರು ಇಂದು ಶಾಸಕ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ನಾನು ನಲವತ್ತು ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿ ರಾಜಕೀಯ ರಂಗದಲ್ಲಿ ಕೆಲಸ ಮಾಡದ್ದೇನೆ, ನನಗಾಗಲಿ, ನಮ್ಮ ಸಮುದಾಯಕ್ಕಾಗಲಿ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಏನೂ ಮಾಡಲಿಲ್ಲ. ನಮಗೆ

ಸಿ ಪಿ ಯೋಗೇಶ್ವರ್ ಗೆ ಅಹಿಂದ ಬೆಂಬಲ, ವಿಶ್ವಕರ್ಮ ಕೆ ಪಿ ನಂಜುಂಡಿ.
ಸಿ ಪಿ ಯೋಗೇಶ್ವರ್ ಗೆ ಅಹಿಂದ ಬೆಂಬಲ, ವಿಶ್ವಕರ್ಮ ಕೆ ಪಿ ನಂಜುಂಡಿ.

ಸಿ ಪಿ ಯೋಗೇಶ್ವರ್ ಮತ್ತು ನಾನು ಇಪ್ಪತ್ತು ವರ್ಷಗಳ ಸ್ನೇಹಿತರು, ಅವರು ನಾನು ಇಬ್ಬರೂ ಬಿಜೆಪಿ ಪಕ್ಷದಲ್ಲಿ ಇದ್ದೇವೆ, ಚನ್ನಪಟ್ಟಣದ ವಿಶ್ವಕರ್ಮ ಬಾಂಧವರು ಮತ್ತು ತಾಲ್ಲೂಕಿನ ಹಿಂದುಳಿದ ವರ್ಗದ ಜನತೆ ನೀರಾವರಿ ಹರಿಕಾರರನ್ನು ಗೆಲ್ಲಿಸಿಕೊಳ್ಳಬೇಕು ಎಂದು ವಿಶ್ವಕರ್ಮ ಜನಾಂಗದ ಮುಖಂಡ ಕೆ ಪಿ ನಂಜುಂಡಿ ಮನವಿ ಮಾಡಿದರು. ಅವರು ಶಾಸಕ ಸಿ ಪಿ ಯೋಗೇಶ್ವರ್ ರವರ ನಿವಾಸದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ ಪಿ

ಅಂಬೇಡ್ಕರ್ ನಗರದಲ್ಲಿ ಕೆಲಯುವಕರಿಂದ ಯೋಗೇಶ್ವರ್ ಮತ್ತು ಕೆ ಶಿವರಾಂ ವಿರುದ್ಧ ಧಿಕ್ಕಾರ.
ಅಂಬೇಡ್ಕರ್ ನಗರದಲ್ಲಿ ಕೆಲಯುವಕರಿಂದ ಯೋಗೇಶ್ವರ್ ಮತ್ತು ಕೆ ಶಿವರಾಂ ವಿರುದ್ಧ ಧಿಕ್ಕಾರ.

ಚನ್ನಪಟ್ಟಣದ ಅಂಬೇಡ್ಕರ್ ನಗರದಲ್ಲಿ ಇಂದು ಸಂಜೆ ಮತಯಾಚನೆಗೆ ಬಂದು ಭಾಷಣ ಮುಗಿಸಿ ಹೊರಡುವ ಸಮಯದಲ್ಲಿ ಇಪ್ಪತ್ತು  ವರ್ಷಗಳ ಶೂನ್ಯ ಸಾಧನೆಯ ವಿರುದ್ಧ ಧಿಕ್ಕಾರ ಕೂಗಿದರು. ಮಧ್ಯಾಹ್ನ 12:30 ಕ್ಕೆ ಛಲವಾದಿ ಮಹಾಸಭಾದ ಅಧ್ಯಕ್ಷ ಕೆ ಶಿವರಾಂ ಮತ್ತು ಬಿಗ್‌ ಬಾಸ್‌ ಖ್ಯಾತಿಯ ಜಯ ಶ್ರೀನಿವಾಸ ರವರ ಪತ್ರಿಕಾಗೋಷ್ಠಿ, ಸಂಜೆ 06:30 ಕ್ಜೆ  ವಿಶ್ವಕರ್ಮ ಸಮುದಾಯದ ಮುಖಂಡ ಕೆ ಪಿ ನಂಜುಂಡಿ ರವರ ಜೊತೆ ಸಿ ಪಿ ಯೋಗೇಶ್ವರ್ ಪತ್ರಿಕಾಗೋಷ್ಠಿ ನಡೆಸಿಸ್ದರು.

Top Stories »  



Top ↑