Tel: 7676775624 | Mail: info@yellowandred.in

Language: EN KAN

    Follow us :


ವಿಧಾನಸಭಾ ಚುನಾವಣೆ: ಪ್ಲೈಯಿಂಗ್ ಸ್ಕಾಡ್‍ಗಳ ರಚನೆ

ರಾಮನಗರ : ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ಕ್ಕೆ ಸಂಬಂಧಿಸಿದಂತೆ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಚುನಾವಣಾ ಅಪರಾಧ ತಡೆಯಲು ಹಾಗೂ ಸಂಬಂಧ ದೂರುಗಳ ಬಗ್ಗೆ ಕ್ರಮವಹಿಸಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಫ್ಲೆಯಿಂಗ್ ಸ್ಕ್ಯಾಡ್ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.  ಅದರಂತೆ 182- ಮಾಗಡಿ ತಾಲೂಕಿಗೆ ನಿಯೋಜಿಸಿ ಆದೇಶಿಸಲಾಗ

ಚುನಾವಣೆ: ಸ್ಟ್ಯಾಸ್ಟಿಕ್ ಸರ್ವೆಲನ್ಸ್ ತಂಡಗಳ ರಚನೆ

ರಾಮನಗರ : ವಿಧಾನಸಭಾ ಸಾರ್ವತ್ರಿಕ ಚುನಾವಣೆ-2018ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ಹಣ, ಮದ್ಯ ಸಾಗಾಟ, ಸಂಶಯಾತ್ಮಕ ವಸ್ತುಗಳ ಸರಬರಾಜು, ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಹಾಗೂ ಚೆಕ್‍ಪೋಸ್ಟ್‍ಗಳಲ್ಲಿ ವಾಹನಗಳ ತಪಾಸಣೆಗಾಗಿ ಸ್ಟ್ಯಾಸ್ಟಿಕ್ ಸರ್ವೆಲೆನ್ಸ್ ಟೀಮ್ (ತಂಡ) ಗಳನ್ನು ರಚಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.  182-ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಗ್

ಕಲುಷಿತ ನೀರು ಅರ್ಕಾವತಿ ನದಿಗೆ 
ಕಲುಷಿತ ನೀರು ಅರ್ಕಾವತಿ ನದಿಗೆ 

ರಾಮನಗರ: ಒಂದರಿಂದ ಹತ್ತನೇ ವಾರ್ಡ್‍ಗೆ ನೀರು ಸರಬರಾಜು ಮಾಡುವ ದ್ಯಾವರಸೇಗೌಡದೊಡ್ಡಿ ಪಂಪ್‍ಹೌಸ್ ಬಳಿ ಕಲ್ಮಶ ನೀರಿನ ಗುಂಡಿ ನಿರ್ಮಾಣ ಆಗಿದ್ದು, ಅಲ್ಲಿ ಶೇಖರಣೆ ಆಗುವ ಕಲ್ಮಶ ನೀರು ಮತ್ತೆ ಅರ್ಕಾವತಿ ಹೊಳೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ದ್ಯಾವರಸೇಗೌಡನದೊಡ್ಡಿ,ಅಂಚೆಕೆಂಪಯ್ಯನದೊಡ್ಡಿ,ಚಾಮುಂಡಿಪುರ ಹಾಗೂ ಸಿಂಗ್ರಾಭೋವಿದೊಡ್ಡಿಯ ಮನೆಗಳಿಂದ ಚರಂಡಿ ಮೂಲಕವಾಗಿ ಹರಿದು ಬರುವ ಕಲ್ಮಶ ನೀರು ಅರ್ಕಾವತಿ ಹೊಳೆ ಸೇರುತ್ತಿತ್ತು. ಈ ವಿಚಾರವಾಗಿ ನಗರಸಭೆ ಸದಸ್ಯ ಡಿ.ಕೆ.ಶಿವಕು

ಬನ್ನಗಿರಿ ಎಂಪಿಸಿಎಸ್‍ಗೆ ಅಧ್ಯಕ್ಷರಾಗಿ ಕೆ.ನಂಜಪ್ಪ ಮತ್ತು ಉಪಾಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆ
ಬನ್ನಗಿರಿ ಎಂಪಿಸಿಎಸ್‍ಗೆ ಅಧ್ಯಕ್ಷರಾಗಿ ಕೆ.ನಂಜಪ್ಪ ಮತ್ತು ಉಪಾಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆ

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿ ಬನ್ನಗಿರಿ ಎಂಪಿಸಿಎಸ್‍ಗೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೆ.ನಂಜಪ್ಪ ಮತ್ತು ಉಪಾಧ್ಯಕ್ಷರಾಗಿ ನರಸಿಂಹಯ್ಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ಸಂಘದ ಸಭಾಂಗಣದಲ್ಲಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಭಾನುವಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಿತ್ತು. ಚುನಾವಣಾ ಮಾರ್ಗಸೂಚಿಯಂತೆ ಅಧ್ಯಕ್ಷ ಸ್ಥಾನಕ್ಕೆ ಕೆ.ನಂಜಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್

ಬೆಳ್ಳಿರಥದಲ್ಲಿ ಶಿವಕುಮಾರಸ್ವಾಮಿ ಅವರ ಭಾವಚಿತ್ರ ಮೆರವಣಿಗೆ
ಬೆಳ್ಳಿರಥದಲ್ಲಿ ಶಿವಕುಮಾರಸ್ವಾಮಿ ಅವರ ಭಾವಚಿತ್ರ ಮೆರವಣಿಗೆ

ರಾಮನಗರ: ತಾಲ್ಲೂಕಿನ ಬಿಡದಿಯಲ್ಲಿ ತ್ರಿವಿಧ ದಾಸೋಹಮೂರ್ತಿ ಪದ್ಮಭೂಷಣ ಡಾ. ಶಿವಕುಮಾರಸ್ವಾಮಿ ಅವರ 111 ನೇ ಹುಟ್ಟು ಹಬ್ಬದ ಅಂಗವಾಗಿ ಈಶ್ವರ ದೇವಸ್ಥಾನದಿಂದ ಪ್ರಮುಖ ರಸ್ತೆಗಳಲ್ಲಿ ಚೌಕಿ ಮಠದವರೆಗೆ ಬೆಳ್ಳಿರಥದಲ್ಲಿ ಶಿವಕುಮಾರಸ್ವಾಮಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಬಿಡದಿಯ ಚೌಕಿ ಮಠದ ಆವರಣದಲ್ಲಿ ಭಾನುವಾರ ವಿಶ್ವವೀರಶೈವ ಲಿಂಗಾಯತ ಒಕ್ಕೂಟದ ವತಿಯಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ರೇಣುಕಪ್ಪ ತಂಡದವರಿಂದ ಭಜನೆ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ಆಯೋಜಿಸಲ

ಡಾ.ಶಿವಕುಮಾರ್ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ
ಡಾ.ಶಿವಕುಮಾರ್ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ

ಮಾಗಡಿ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮ ಭೂಷಣ, ಶತಾಯಿಷಿ, ಡಾ.ಶಿವಕುಮಾರ್ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್.ಮಂಜುನಾಥ್ ಮನವಿ ಮಾಡಿದರು.  ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಡಾ.ಶಿವಕುಮಾರ್ ಸ್ವಾಮೀಜಿಗಳ 111 ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ವ ನಮನ ಸಲ್ಲಿಸಿ ಮಾತನಾಡಿ ಡಾ.ಶಿವಕುಮಾರ ಸ್ವಾಮಿಗಳು ನಾಡಿನ ಉದ್ಧಾರಕ್ಕಾಗಿ ಹುಟ್ಟಿದ ಒಬ್ಬ ಮಹಾನ್ ಚೇತನ. ಕ್ರಾ

ಡಾ. ಶಿವಕುಮಾರಸ್ವಾಮೀಜಿ ಅವರಿಗೆ ದೇವರು ಮತ್ತಷ್ಟು ಆಯಸ್ಸು ಆರೋಗ್ಯವನ್ನು ಕರುಣಿಸಲಿ
ಡಾ. ಶಿವಕುಮಾರಸ್ವಾಮೀಜಿ ಅವರಿಗೆ ದೇವರು ಮತ್ತಷ್ಟು ಆಯಸ್ಸು ಆರೋಗ್ಯವನ್ನು ಕರುಣಿಸಲಿ

ಕನಕಪುರ: ಸಿದ್ಧಗಂಗಾ ಮಠದ ತ್ರಿ ದಾಸೋಹಿ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ 111ನೇ ಜಯಂತ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮದಲ್ಲಿ ವೀರಶೈವ-ಲಿಂಗಾಯತ ಸಮಾಜ, ರೈತಸಂಘ ಹಾಗು ಗ್ರಾಮಸ್ಥರ ಸಹಯೋಗದಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.      ಕಾರ್ಯಕ್ರಮದ ಅಂಗವಾಗಿ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ರೈತಸಂಘದ ಜಿಲ್ಲಾ ಮುಖಂಡ ಸಂಪತ್‍ಕುಮಾರ್ ಮಾ

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 111ನೇ ಜನ್ಮದಿನೋತ್ಸವ 
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 111ನೇ ಜನ್ಮದಿನೋತ್ಸವ 

ಕನಕಪುರ : ನಗರದ ಚನ್ನಬಸಪ್ಪ ವೃತ್ತದಲ್ಲಿ ತಾಲೂಕು ವೀರಶೈವ ಲಿಂಗಾಯುತ ಸೇವಾ ಸಮಿತಿ ಮತ್ತು ವೀರಶೈವ ತರುಣರ ಸಂಘಏರ್ಪಡಿಸಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 111ನೇ ಜನ್ಮದಿನೋತ್ಸವ ಅಂಗವಾಗಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ವ ನಮನ ಸಲ್ಲಿಕೆ ಮತ್ತು ನೀರು ಮಜ್ಜಿಗೆ ವಿತರಿಸಲಾಯಿತು. ಆಶೀರ್ವಚನ ನೀಡಿದ ತೋಟಹಳ್ಳಿ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಮಾತನಾಡಿ ಬಡ ಮಕ್ಕಳಿಗೆ ಶಿಕ್ಷಣ ಅನ್ನದಾಸೋಹ ನೀಡಿ ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಲು ಶ್ರೀ ಸಿದ್ದಗಂಗಾ ಮಠ

ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ
ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭ

ರಾಮನಗರ : ದೇಸಿಯ ಕಲೆಗಳನ್ನು ಹೆಚ್ಚು ಪ್ರಸ್ತುತ ಪಡಿಸುವುದು ಇಂದಿನ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ ಎಂದು ಜಾನಪದ ವಿದ್ವಾಂಸ ಎಂ. ಬೈರೇಗೌಡ ತಿಳಿಸಿದರು. ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರೋತ್ಸಾಹದ ಕೊರತೆಯಿಂದ ನಶಿಸುತ್ತಿರುವ ದೇಶಿಯ ಕಲೆಗಳನ್ನು ಪುನಶ್ಚೇತನಗೊಳಿಸುವ ಹಾಗೂ ಸಾಂಸ್ಕೃತಿಕ ಪ್ರತಿಭ

ಎನ್.ಎಸ್.ಎಸ್.ಶಿಬಿರ ಮತ್ತು ಗಿಡ ವಿತರಣೆ ಕಾರ್ಯಕ್ರಮ
ಎನ್.ಎಸ್.ಎಸ್.ಶಿಬಿರ ಮತ್ತು ಗಿಡ ವಿತರಣೆ ಕಾರ್ಯಕ್ರಮ

ಕನಕಪುರ : ಮಾನವನ ದುರಾಸೆಯಿಂದ ಮರ ಗಿಡಗಳನ್ನು ಕಡಿದು ನಾಶ ಮಾಡುವುದರ ಜತೆಗೆ ಪರಿಸರವನ್ನು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಲಯನ್ಸ್ ಸಂಸ್ಥೆ ಗಿಡನೆಡುವ ಕಾರ್ಯಕ್ರಮದ ಅಧ್ಯಕ್ಷ ಮರಸಪ್ಪರವಿ ತಿಳಿಸಿದರು.  ತಾಲೂಕಿನ ಕಸಬಾ ಹೋಬಳಿ ಜವನಮ್ಮನದೊಡ್ಡಿ ಗ್ರಾಮದಲ್ಲಿ ರೂರಲ್ ಪದವಿ ಪೂರ್ವ ಕಾಲೇಜು ಮತ್ತು ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಎನ್.ಎಸ್.ಎಸ್.ಶಿಬಿರ ಮತ್ತು ಗಿಡ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಪರಿಸರವನ್ನು ಉಳಿಸಲು ಮತ್ತು ಬೆಳೆಸಲು ಲಯನ

Top Stories »  



Top ↑