ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ನೌಕರರ ಪ್ರತಿಭಟನೆ
ರಾಮನಗರ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮಾಸಿಕ ಕನಿಷ್ಠ ವೇತನ ಜಾರಿಗೊಳಿಸಬೇಕು. ಅಂಗನವಾಡಿ ಕೇಂದ್ರಗಳಲ್ಲೇ ಮಕ್ಕಳಿಗೆ ಎಲ್ಕೆಜಿ ಮತ್ತು ಯುಕೆಜಿ ಮುಂದುವರಿಸಿಕೊಂಡು ಹೋಗಬೇಕು ಎಂದು ಆಗ್ರಹಿಸಿದರು. ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಲತಾ ಮಾತನಾಡಿ, ಹೊಸ ಅಂಗನವಾಡಿ ಕೇಂದ್ರಗಳ ಜತೆಗೆ ಮಿನಿ ಅಂಗನವಾಡಿ ಕೇಂದ್ರ ಕಾರ್
ರೇಷ್ಮೆ ಮಾರುಕಟ್ಟೆಯ ಮುಂಭಾಗದಲ್ಲೇ ತೂಕ
ರಾಮನಗರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದ ಗೂಡಗಳನ್ನು ರೇಷ್ಮೆ ಮಾರುಕಟ್ಟೆಯ ಮುಂಭಾಗದಲ್ಲೆ ತೂಕ ಹಾಕಿ, ಚೀಟಿ ನೀಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕಾಗಿ ಮಾರುಕಟ್ಟೆಯ ಆವರಣದಲ್ಲಿ ಅಳವಡಿಸಿರುವ ತೂಕದ ಯಂತ್ರಗಳನ್ನು ಬಳಸಿಕೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ನೂತನ ವ್ಯವಸ್ಥೆ ಜಾರಿಗೆ ಕುರಿತು ರೈತರಿಗೆ ಮಾಹಿತಿ ನೀಡುವ ಸಲುವಾಗಿ ಬ್ಯಾನರ್ ಅಳವಡಿಕೆ ಮತ್ತು ಗೋಡೆ ಬರಹ ಬರ
ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ನೇಮಕ
ರಾಮನಗರ: ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ಸತೀಶ್ ಅವರನ್ನು ಜಿಲ್ಲಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂಧಿಸಿ ಶುಭ ಕೋರಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಸ್ಪೂರ್ತಿಭವನದಲ್ಲಿ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ಗೆ ಅಭಿನಂದಿಸಿ ಮಾತನಾಡಿ ಸರ್ಕಾರಿ ಸೇವೆಯೊಂದಿಗೆ ಸಂಘದಲ್ಲಿ ಖಜಾಂಚಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅವರ ಸೇವೆಯನ್ನು ಗುರುತಿಸಿ
ಧರ್ಮಾಧಿಕಾರಿ ಜಿ.ಬಿ.ಮ¯್ಲÉೀಶ್ ಅವರ ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ
ರಾಮನಗರ : ಸಂಘ- ಸಂಸ್ಥೆಗಳು ಆಯೋಜಿಸುವ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಬೆಂಗಳೂರಿನ ಖಾಸಗಿ ಕಂಪೆನಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗೌಡಗೆರೆ ಜಿ.ಬಿ.ಬಾಬು ಮನವಿ ಮಾಡಿದರು. ತಾಲೂಕಿನ ತಡಿಕವಾಗಿಲು ಗ್ರಾಮದಲ್ಲಿ ಚನ್ನಪಟ್ಟಣ ತಾಲೂಕು ಗೌಡಗೆರೆಯ ಬಸವಪ್ಪ- ಚಾಮುಂಡೇಶ್ವರಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ಜಿ.ಬಿ.ಮ¯್ಲÉೀಶ್ ಅವರ ಜನ್ಮದಿನದ ಪ್ರಯುಕ್ತ &Agra
ಬುಧವಾರ ಔಟ್ ರಿಚ್ ಸಭೆ
ರಾಮನಗರ: ಇದೇ ಜುಲೈ 11ರಂದು ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆಯ ವಿವಿಧ ವಿಚಾರಗಳಲ್ಲಿ ಅರಿವು ಮೂಡಿಸುವ `ಔಟ್ ರೀಚ್` ಸಭೆಯನ್ನು ಆಯೋಜಿಸಿರುವುದಾಗಿ ಆದಾಯ ತೆರಿಗೆ ವೃತ್ತ 3(2)(1) ಸಹಾಯಕ ಆಯುಕ್ತ ರಾಚೆಲ್ ಕುರಿಯನ್ ಮೊದಯಿಲ್ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. ಜುಲೈ 11ರಂದು ಸಂಜೆ 4ಗಂಟೆಗೆ ನಗರದ ಮಾಗಡಿ ರಸ್ತೆಯ ಆರ್.ವಿ.ಸಿ.ಎಸ್. ಕನ್ವೆಷನ್ ಹಾಲ್ನಲ್ಲಿ ಈ ಸ`Éಯನ್ನು ಆದಾಯ ತೆರಿಗೆ ಇಲಾಖೆ ಮತ್ತು ರೋಟರಿ ಸಿಲ್ಕ್ ಸಿಟಿಗಳ ಸಂಯುಕ್
ಬೈರಮಂಗಲ ಗ್ರಾಮದಲ್ಲಿ ಗೋದಾಮು ಕಟ್ಟಡ ಮತ್ತು ಅಂಗಡಿ ಮಳಿಗೆ ಉದ್ಘಾಟನೆ
ರಾಮನಗರ: ನರೇಗಾ ಮತ್ತು ವರ್ಗ 1ರ ಅನುದಾನದಲ್ಲಿ ಗೋದಾಮು ಕಟ್ಟಡ ಮತ್ತು ಅಂಗಡಿ ಮಳಿಗೆ ನಿರ್ಮಾಣ ಮಾಡಿರುವ ಅಧ್ಯಕ್ಷರು ಮತ್ತು ಸದಸ್ಯರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜುನಾಥ್ ಸಂತಸ ವ್ಯಕ್ತಪಡಿಸಿದರು. ತಾಲ್ಲೂಕಿನ ಬೈರಮಂಗಲ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ಗೋದಾಮು ಕಟ್ಟಡ ಮತ್ತು ಅಂಗಡಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬೈರಮಂಗಲ ಗ್ರಾಮ ಪಂಚಾಯಿತಿ ವಿಶೇಷವಾಗಿ ಪಂಚಾಯಿತಿಯ ವರ್ಗ 1ರಡಿ ಸುಮಾರು 13 ಲ
ಬಿಡದಿಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ
ರಾಮನಗರ: ಬಿಡಿದಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ವಿದ್ಯುತ್ ಚಿತಾಗಾರ ಸೇರಿದಂತೆ ಸ್ಮಶಾನ ನಿರ್ಮಾಣ ಮಾಡಲಾಗುವುದು ಎಂದು ಎ.ಮಂಜು ತಿಳಿಸಿದರು. ಟಯೋಡಾ ಗೋಸೆಯ್ ಸೌತ್ ಇಂಡಿಯಾ ಪ್ರೈ.ಲಿ. ಇವರು ಕೊಡುಗೆ ನೀಡುತ್ತಿರುವ ಚಿರಶಾಂತಿ ವಾಹನವನ್ನು ಬಿಡದಿ ಪುರಸಭೆ ರೋಟರಿ ಬಿಡದಿ ಸಂಟ್ರಲ್ ಸಂಸ್ಥೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ಬಿಡದಿ ದಿನೇ ದಿನೇ ಬೆಳೆಯುತ್ತಿದೆ. ಸೌಕರ್ಯಗಳು ಉಳ್ಳ ಸ್ಮಶಾನದ ಅಗತ್ಯವಿದೆ ಎಂದರು
ತೊರೆದೊಡ್ಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಲೋಕಾರ್ಪಣೆ
ರಾಮನಗರ: ಪುರಸಭೆಯ 31 ವಾರ್ಡುಗಳಲ್ಲೂ ಬಾಬುಜಗಜೀವನ್ ರಾಂ, ದೇವರಾಜು ಅರಸು ಮುಂತಾದ ಮಹನೀಯರ ಹೆಸರುಗಳಲ್ಲಿ ಸಮುದಾಯ ಭವನಗಳು ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಸದಸ್ಯರು ಚಿಂತನೆ ನಡೆಸಿ ಎಂದು ಶಾಸಕ ಎ.ಮಂಜುನಾಥ್ ಸದಸ್ಯರಿಗೆ ಸಲಹೆ ನೀಡಿದರು. ತಾಲೂಕಿನ ಬಿಡದಿ ಪುರಸಭಾ ವ್ಯಾಪ್ತಿ ತೊರೆದೊಡ್ಡಿಯಲ್ಲಿ ಬಿಡದಿ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು ಪುರಸಭೆ ವ್ಯಾ
ಏನಾಗಲೀ ಮುಂದೆ ಸಾಗು ನೀ-ಬಯಸಿದಂತೆ ಬಂತು ಬಾಳಲಿ... ಓ...ಹೋ... ಸೇಡಿನ ರಾಜಕೀಯ ಇದ್ದದ್ದೆ: ಸುಳ್ಳಲ್ಲ ನನ್ನ ಮಾತು ನಂಬು ಕುಮಾರಣ್ಣ...
ಅಣ್ಣ ಕುಮಾರಣ್ಣನವರೆ ಚನ್ನಪಟ್ಟಣ ಕ್ಷೇತ್ರದಿಂದ ನಿಮಗೆ ಬಹುಮತ ನೀಡಿ ಜಯನೀಡಿ ಮುಖ್ಯಮಂತ್ರಿಯಾಗಿ ಮಾಡಿದ್ದೀವಿ, ನಿಮ್ಮ ಪರವಾಗಿ ಬೊಂಬೆನಗರಿಯ ಸಮಸ್ಥ ಜನರಿಗೆ ಕೋಟಿ ಕೋಟಿ ನಮನಗಳು. ಏನೇ ಆಗಲಿ ಅಣ್ಣ ರಾಜಕೀಯದಲ್ಲಿ ಸೇಡು, ಹೊಟ್ಟೆಕಿಚ್ಚು, ದ್ವೇಷ ಇದ್ದದ್ದೆ. ಕಾಲಿಡಿದು ಎಳೆಯೋದು ರಾಜಕಾರಣಿಗಳಿಗೆ ಚನ್ನಾಗಿ ಗೊತ್ತು. ಇದಕ್ಕೆಲ್ಲ ನೀವು ಎದೆಗುಂದಬೇಡಿ, ಜಗ್ಗಬೇಡಿ, ಎಲ್ಲರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಮುಖ್ಯಮಂತ್ರಿ ಆಡಳಿತದಲ್ಲಿ ಮುಂದೆ ಸಾಗಿ, ತಾವು ಏನು ಆಸೆ ಇಟ
ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ನಿಧಿಗಾಗಿ ವಾಮಾಚಾರ
ಮಾಗಡಿ : ಕೊಟ್ಟಗಾರಹಳ್ಳಿ ಐತಿಹಾಸಿಕ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಕಿಡಿಗೇಡಿಗಳು ವಾಮಾಚಾರ ನಡೆಸಿ ನಿಧಿಗಾಗಿ ಶೋಧಿಸಿ, ವಿಗ್ರಹ ದೋಚಿದ್ದಾರೆ. ದೇವಸ್ಥಾನ ಪುರಾತನವಾಗಿರುವುದರಿಂದ ನಿಧಿ ಇರಬಹುದೆಂದು ಊಹಿಸಿ ಕೃಷ್ಣಸ್ವಾಮಿ, ಮತ್ತೊಂದು ಕಲ್ಲಿನ ವಿಗ್ರಹವಿದ್ದ ಸ್ಥಳದಲ್ಲಿ 6 ಅಡಿ ಅಗಲದ 15 ಅಡಿ ಆಳ ಗುಂಡಿ ತೋಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಡಕೆ ಚೂರು, ನೂಲುದಾರ, ಅರಿಶಿಣ, ಕುಂಕುಮ ಬಳಸಿ ವಾಮಾಚಾರ ನಡೆಸಿದ್ದಾರೆ. ಕೂಡಲೇ ನಿಧಿಗಳ್ಳರನ