Tel: 7676775624 | Mail: info@yellowandred.in

Language: EN KAN

    Follow us :


ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.
ಹನಿ ನೀರಾವರಿ ಜೋಡಣೆಯಲ್ಲಿ ಚನ್ನಪಟ್ಟಣ ರಾಷ್ಟ್ರಕ್ಕೆ ಮಾದರಿಯಾಗಬೇಕು ಡಾ ಬೆಳ್ಳೂರು ಕೃಷ್ಣ.

ಹನಿ ನೀರಾವರಿ ಜೋಡಣೆಯಲ್ಲಿ ಹಳೆ ಮೈಸೂರು ಭಾಗ ಹಿಂದುಳಿದಿದ್ದು ಚನ್ನಪಟ್ಟಣವೂ ಹೊರತಾಗಿಲ್ಲ, ಈಗಿನಿಂದಲೇ ಎಲ್ಲಾ ರೈತರು ಹನಿ ನೀರಾವರಿ ಜೋಡಣೆ ಮಾಡುವುದರ ಮೂಲಕ ದೇಶದಲ್ಲೇ ಮಾದರಿಯಾಗಬೇಕು ಎಂದು ಹನಿ ನೀರಾವರಿ ಇಲಾಖೆಯ ಜಂಟಿ ನಿರ್ದೇಶಕ ಡಾ ಬೆಳ್ಳೂರು ಕೃಷ್ಣ ಕರೆ ನೀಡಿದರು

ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪಾದಯಾತ್ರೆ.
ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಪಾದಯಾತ್ರೆ.

ಸದ್ಯ ಎರಡು ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯೂ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿಯ ರಾಮನಗರ ಜಿಲ್ಲಾ ಘಟಕದ ವತಿಯಿಂದ ದಿನಾಂಕ 26ರಿಂದ28 ರ ನಡುವೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ತಿಳಿಸಿದರು. ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ರವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಮಾನ್ಯ ಕುಮಾರಸ್ವಾಮಿ ಯವರು ಸರ್ಕಾರ ರಚನೆಯಾದ ಇಪ್ಪತ್ನಾಲ್ಕು ಗಂಟೆ

ಸರಳ ವಿಧಾನದಲ್ಲಿ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಲು www.incometaxindiaefiling.gov.in ನ್ನು ನೋಡಿ
ಸರಳ ವಿಧಾನದಲ್ಲಿ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಲು www.incometaxindiaefiling.gov.in ನ್ನು ನೋಡಿ

ರಾಮನಗರ : ನಗರದ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ರೋಟರಿ ಸಿಲ್ಕ್ ಸಿಟಿ ಕ್ಲಬ್‌ ವತಿಯಿಂದ ಆದಾಯ ತೆರಿಗೆ ಪಾವತಿಯ ಅನುಕೂಲತೆಗಳ ಬಗ್ಗೆ ಕಾರ್ಯಗಾರ ನಡೆಯಿತು.   ಕಾರ್ಯಾಗಾರವನ್ನು ಉದ್ಘಾಟಿಸಿದ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಡಾ.ಎಸ್.ವಿ.ಎಸ್.ಎಸ್. ಪ್ರಸಾದ್ ಮಾತನಾಡಿ ಆನ್‌ಲೈನ್‌ ಮೂಲಕ ಆದಾಯ ತೆರಿಗೆ ಪಾವತಿ ಮಾಡುವ ವಿಧಾನವನ್ನು ಸಂಪೂರ್ಣವಾಗಿ ಉತ್ತೇಜಿಸಲಾಗುತ್ತಿದೆ. ಇದರಿಂದ ತೆರಿಗೆ ವ್ಯವಸ್

ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಿ : ಶಾಂತಾರಾಮಸ್ವಾಮಿ
ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಿ : ಶಾಂತಾರಾಮಸ್ವಾಮಿ

ಚನ್ನಪಟ್ಟಣ: ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಹಸ್ತ ಚಾಚಲು ಉಳ್ಳವರು ಮುಂದಾಗಬೇಕೆಂದು ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಾ ರಾಮಸ್ವಾಮಿ ಅಭಿಪ್ರಾಯಪಟ್ಟರು.‌ ತಾಲ್ಲೂಕಿನ ಗುಡಿ ಸರಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಇಗ್ಗಲೂರಿನ ಪ್ರೌಢಶಾಲಾ ಮಕ್ಕಳಿಗೆ ‘ಕಲಿಕಾ ಹಾಗೂ ಸ್ವಚ್ಛತಾ ಸಾಮಗ್ರಿ’ ವಿತರಿಸಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿಯೇ ಜೀವನ ಮೌಲ್ಯ ತಿಳಿಸಿಕೊಡ

ಸರ್ಕಾರಿ ಪ್ರೌಢಶಾಲೆ ಜಾಲಮಂಗಲದಲ್ಲಿ
ಸರ್ಕಾರಿ ಪ್ರೌಢಶಾಲೆ ಜಾಲಮಂಗಲದಲ್ಲಿ "ಸಮುದಾಯ ದೀಪ: ಸಾಧಕರೊಂದಿಗೆ ಸಂವಾದ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಪ್ರೌಢಶಾಲೆ ಜಾಲಮಂಗಲ ಇಲ್ಲಿ "ಸಮುದಾಯ ದೀಪ: ಸಾಧಕರೊಂದಿಗೆ ಸಂವಾದ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ನಾಗಮ್ಮ ಡಿ ಎಸ್ ರವರು ಭಾಗವಹಿಸಿ ಎನ್.ಟಿ.ಎಸ್.ಇ ಹಾಗೂ ಎನ್.ಎಂ. ಎಂ.ಎಸ್. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಬಗೆ ಮತ್ತು

ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ
ಪ್ರಧಾನ ಮಂತ್ರಿ ಅವಾಸ ಯೋಜನೆ ಅವಧಿ ವಿಸ್ತರಣೆ, ಈಗಲೇ ಅರ್ಜಿ ಸಲ್ಲಿಸಿ ಸ್ವಂತ ಮನೆ ಪಡೆಯಿರಿ

ಪಿಎಂಎವೈ ಯೋಜನೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕು, ೨೦೨೨ರ ವೇಳೆಗೆ ಎಲ್ಲರಿಗೂ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಉದ್ದೇಶ. ಕೇಂದ್ರ, ರಾಜ್ಯ ಸರ್ಕಾರಗಳ ಈ ಯೋಜನೆಯಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. ಗ್ರಾಮೀಣ, ನಗರ, ಅರೆನಗರ ಹೀಗೆ ಎಲ್ಲಾ ಕ್ಷೇತ್ರಗಳು ಒಳಪಟ್ಟಿವೆ. ಕೊಳಗೇರಿ ವಾಸಿಗಳು, ಗ್ರಾಮೀಣ, ನಗರ, ಅರೆನಗರದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ

ಜಗದ್ಗುರುಗಳ ಸಾನಿಧ್ಯದಲ್ಲಿ
ಜಗದ್ಗುರುಗಳ ಸಾನಿಧ್ಯದಲ್ಲಿ "ಚುಂಚಶ್ರೀ ರೈತ ಬಳಗ" ಒಂದು ಸಂವಾದ.

ಜಗದ್ಗುರುಗಳು, ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ಸಾನಿಧ್ಯದಲ್ಲಿ ಚುಂಚಶ್ರೀ ರೈತ ಬಳಗದ ವತಿಯಿಂದ ರೈತರ ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ 14/07/2018 ನೇ ಶನಿವಾರ ಬೆಳಿಗ್ಗೆ 11:00 ಗಂಟೆಗೆ ರಾಮನಗರದ ಅರ್ಚಕರಹಳ್ಳಿಯ ಶಾಖಾ ಮಠದ ಆವರಣದಲ್ಲಿ ಈ ಕಾರ್ಯಕ್ರಮವು ಜರುಗಲಿದ್ದು ರಾಮನಗರ, ಮಂಡ್ಯ ಮೈಸೂರು ಜಿಲ್ಲೆಗಳ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ.

"ಕಾವೇರಿ ಜಲವಿವಾದ ಮತ್ತು ಬಯಲು ಸೀಮೆಯ ಶಾಶ್ವತ ನೀರಾವರಿ ಹಾಗೂ ಜಿಲ್ಲೆಯ ತೋಟದ ಬೆಳೆಗಳ ಬಗ್ಗೆ ಚಿಂತನ ಮಂಥನ"

ದಿನಾಂಕ 14/07/18 ನೇ ಶನಿವಾರ ಬೆಳಿಗ್ಗೆ 11:00 ಗಂಟೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ರಾಮನಗರ (ಅಂಧರ ಶಾಲೆ) ಇಲ್ಲಿ 'ಕಾವೇರಿ ಜಲವಿವಾದ, ಕಾವೇರಿ ನಿರ್ವಹಣಾ ಮಂಡಳಿ, ಹಾಗೂ ಪ್ರಾಧಿಕಾರ ರಚನೆಯಿಂದಾಗುವ ಸಾಧಕ ಭಾದಕಗಳು'  ಹಾಗೂ ಬಯಲುಸೀಮೆಯ ಜಿಲ್ಲೆಗಳಿಗಳಿಗೆ ಆಗಬಹುದಾದ ದುಷ್ಪರಿಣಾಮಗಳು ಹಾಗೂ ಕೃಷಿ ಬೆಳೆಗಳ ಸಂಸ್ಕರಣೆ, ಮಾರಾಟ ಮುಂತಾದ  ವಿಷಯಗಳ ಕುರಿತು ಚರ್ಚಿಸಲು ರಾಮನಗರ ಜಿಲ್ಲೆಯ ಆಸಕ್ತ ಎಲ್ಲಾ ವರ್ಗದ ಮುಖಂಡರನ್ನು ಈ ಮೂಲಕ ಆಹ್ವಾನಿಸಲಾಗಿದೆ.

ಸಂಬಳ ಕೇಳಿದರೆ ಮಂಚಕ್ಕೆ ಕರೀತಾರೆ: ಪೌರ ಕಾರ್ಮಿಕರ ಆರೋಪ
ಸಂಬಳ ಕೇಳಿದರೆ ಮಂಚಕ್ಕೆ ಕರೀತಾರೆ: ಪೌರ ಕಾರ್ಮಿಕರ ಆರೋಪ

ಬೆಂಗಳೂರು: ಏಳು ತಿಂಗಳು ಸಂಬಳ ನೀಡದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಿಬಿಎಂಪಿ ಮುನೇಶ್ವರ ಬ್ಲಾಕ್‍‍ನ ಪೌರ ಕಾರ್ಮಿಕ ಸುಬ್ರಮಣಿ ಪರ ಪ್ರತಿಭಟನೆ ನಡೆಸುತ್ತಿರುವ ನೂರಾರು ಪೌರ ಕಾರ್ಮಿಕರು, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು ಸಂಬಳ ಕೇಳಿದರೆ ಮಂಚಕ್ಕೆ ಕರೆಯುತ್ತಾರೆ ಎಂದು ಆರೋಪಿಸಿದ್ದಾರೆ. ಕಳೆದ ಏಳು ತಿಂಗಳಿನಿಂದ ಸಂಬಳ ಸಿಗದೆ ಕುಟುಂಬ ನಿರ್ವಹಣೆ ಮಾಡಲಾಗದೆ ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇ

ರೇಷ್ಮೆ ಮಾರುಕಟ್ಟೆಯ ಮುಂಭಾಗದಲ್ಲೇ ತೂಕ
ರೇಷ್ಮೆ ಮಾರುಕಟ್ಟೆಯ ಮುಂಭಾಗದಲ್ಲೇ ತೂಕ

ರಾಮನಗರ:  ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೈತರು ಮಾರಾಟಕ್ಕೆ ತಂದ ಗೂಡಗಳನ್ನು ರೇಷ್ಮೆ ಮಾರುಕಟ್ಟೆಯ ಮುಂಭಾಗದಲ್ಲೆ ತೂಕ ಹಾಕಿ, ಚೀಟಿ ನೀಡುವ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ.  ಇದಕ್ಕಾಗಿ ಮಾರುಕಟ್ಟೆಯ ಆವರಣದಲ್ಲಿ ಅಳವಡಿಸಿರುವ ತೂಕದ ಯಂತ್ರಗಳನ್ನು ಬಳಸಿಕೊಳ್ಳಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ನೂತನ ವ್ಯವಸ್ಥೆ ಜಾರಿಗೆ ಕುರಿತು ರೈತರಿಗೆ ಮಾಹಿತಿ ನೀಡುವ ಸಲುವಾಗಿ ಬ್ಯಾನರ್‌ ಅಳವಡಿಕೆ ಮತ್ತು ಗೋಡೆ ಬರಹ ಬರ

Top Stories »  



Top ↑