Tel: 7676775624 | Mail: info@yellowandred.in

Language: EN KAN

    Follow us :


ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರ
ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರ

ಪಾಂಡವಪುರದಿಂದ ಚಿಕ್ಕಬ್ಯಾಡರಹಳ್ಳಿ, ಕನಗನಮರಡಿ, ಟನಲ್ ಹುಲಿಕೆರೆ ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಕನಗನಮರಡಿ ಮತ್ತು ವದೇಸಮುದ್ರ ಗ್ರಾಮದ ನಡುವೆ ಚಾಲಕನ ನಿಯಂತ್ರಣ ತಪ್ಪಿ ಉಪಕಾಲುವೆಗೆ ಬಿದ್ದು ಇಪ್ಪತ್ನಾಲ್ಕು ಮಂದಿ ದುರ್ಮರಣ ಹೊಂದಿದ್ದಾರೆ. ಬಸ್ ನ ಚಾಲಕ ತಪ್ಪಿಸಿಕೊಂಡು ಓಡಿಹೋಗಿರುವುದರಿಂದ ಬಸ್ ಕಾಲುವೆಗೆ ಉರುಳಲು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸಿಎಂ ದೌಡು: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಸಾಮಂದಿಪುರ ಗ್ರಾಮದಲ್ಲಿ ಹೆಚ್

ಸಿ ಎಂ, ಪಿ ಎಂ ಸ್ವಾಗತಕ್ಕೆ ಕಿತ್ತೋಗಿರೋ ರಸ್ತೆಗೆ ಹೊಸ ಅಂಟು ಮಣ್ಣು
ಸಿ ಎಂ, ಪಿ ಎಂ ಸ್ವಾಗತಕ್ಕೆ ಕಿತ್ತೋಗಿರೋ ರಸ್ತೆಗೆ ಹೊಸ ಅಂಟು ಮಣ್ಣು

ಇಂದು ಜೆಡಿಎಸ್ ಪಕ್ಷದ ಮತದಾರ ಮತ್ತು ಮುಖಂಡರು ಗಳಿಗೆ ಹೆಚ್ ಡಿ ದೇವೇಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿಗಳಿಗೆ ಚನ್ನಪಟ್ಟಣದಲ್ಲಿ ಒಂದು ಐತಿಹಾಸಿಕ ದಿನವಾಗಿದೆ. ಕುಟುಂಬದ ಮೂಲ ಹಾಸನ ಜಿಲ್ಲೆಯಾದರೂ ಸಹ ಹೆಚ್ ಡಿ ರೇವಣ್ಣ ಹೊರತುಪಡಿಸಿ ಸದ್ಯ ರಾಜಕೀಯದಲ್ಲಿ ಇರುವವರಿಗೆಲ್ಲರಿಗೂ ರಾಮನಗರ ಜಿಲ್ಲೆ ಅವರ ಕರ್ಮಭೂಮಿ ಹಾಗೂ ಅವರೇ ಹೇಳಿಕೊಳ್ಳುವಂತೆ ರಾಜಕೀಯದ ಅದೃಷ್ಟ ನೆಲವೂ ಹೌದು. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಗಡಿ

ಕೊಪ್ಪ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ನದಿಗೆ ಕಲುಸಿತ ನೀರು
ಕೊಪ್ಪ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ನದಿಗೆ ಕಲುಸಿತ ನೀರು

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ  ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟದಿಂದಾಗಿ ಶಿಂಷಾ ನದಿಗೆ ಕಲುಷಿತ ನೀರು ಸೇರ್ಪಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಸ್ಥಗಿತ ಗೊಳಿಸಲಾಗಿದೆ.

ಭೂಹಳ್ಳಿ ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷನಿಂದ ವಿದ್ಯುತ್ ಮತ್ತು ನೀರಿನ ಹಣ ಕಳ್ಳತನ!?
ಭೂಹಳ್ಳಿ ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷನಿಂದ ವಿದ್ಯುತ್ ಮತ್ತು ನೀರಿನ ಹಣ ಕಳ್ಳತನ!?

ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಬ್ಬರು ಸೇರಿ ಕಳೆದ ಮೂರು ವರ್ಷಗಳಿಂದ ಹಲವಾರು ಅವ್ಯವಹಾರಗಳನ್ನು ಮಾಡುತ್ತಾ  ಹಣವನ್ನು ಲೂಟಿ ಹೊಡೆಯುತ್ತಿರುವುದಾಗಿ ಗ್ರಾ.ಪಂ.ಉಪಾಧ್ಯಕ್ಷೆ ಲಕ್ಷ್ಮಮ್ಮ ಮತ್ತು ಹನ್ನೆರಡು ಮಂದಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಹಿರಿಯ ಮುಖಂಡ ಸಿ.ಪುಟ್ಟಸ್ವಾಮಿ ನೇರ ಆರೋಪ ಮಾಡಿದ್ದಾರೆ.   ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೊಷ್ಠಿ ನಡೆಸ

ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಮಾಡಲಿ ಕೆ ಆರ್ ಪೇಟೆ ಕೃಷ್ಣ*
ಲೋಕಾಯುಕ್ತ ಬಲಪಡಿಸಿ ಲಂಚಮುಕ್ತ ಕರ್ನಾಟಕ ಮಾಡಲಿ ಕೆ ಆರ್ ಪೇಟೆ ಕೃಷ್ಣ*

ಕುಮಾರಸ್ವಾಮಿ ಯವರೇ ನೀವು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೀರಿ ಮೊದಲು ನೀವು ದೃಢ ನಿರ್ಧಾರ ಮಾಡಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಸಿಬಿ ಯನ್ನು ನಿರ್ಮೂಲನೆ ಮಾಡಿ, ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತ ಬಲಪಡಿಸಲೇಬೇಕು ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೆ ಆರ್ ಪೇಟೆ ಕೃಷ್ಣ ಆಗ್ರಹಿಸಿದರು.   ಅವರು ಇಂದು ತಾಲ್ಲೂಕು ಕಛೇರಿಯ ಮುಂಭಾಗ ಆಯೋಜಿಸಿದ್ದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಲೋಕಾಯುಕ್ತ ಬಲಗೊಳಿಸಲು ಮುಖ್ಯಮಂತ್ರಿ ತವರಲ್ಲಿ ನಾಳೆ ರೈತ ಸಂಘ ಧರಣಿ
ಲೋಕಾಯುಕ್ತ ಬಲಗೊಳಿಸಲು ಮುಖ್ಯಮಂತ್ರಿ ತವರಲ್ಲಿ ನಾಳೆ ರೈತ ಸಂಘ ಧರಣಿ

ಚುನಾವಣಾ ಮುನ್ನಾ ತಮ್ಮ ಪ್ರಣಾಳಿಕೆಯಲ್ಲಿ ಅಂದಿನ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ತಮ್ಮ ಸ್ವಾರ್ಥಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಯನ್ನು ಸೃಷ್ಟಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಎಸಿಬಿ ಸಂಸ್ಥೆಯನ್ನು ಕಿತ್ತೊಗೆದು ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಸಂಸ್ಥೆಯನ್ನು ಮರುಸ್ಥಾಪಿಸಿ ಬಲಗೊಳಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿತು. ತಾವು ಅಧಿಕಾರಕ್ಕೆ ಬಂದುದಲ್ಲದೆ ಮುಖ್ಯಮಂತ್ರಿ ಯಾದರೂ ಸಹ ಭ್ರಷ

ಕನ್ನಡ ಉಳಿಯಬೇಕೇಂದರೆ ಇಂದಿನ ಮಕ್ಕಳಿಗೆ ಮಾತೃಭಾಷೆ ಕಲಿಕೆ ಅವಶ್ಯ ಸಿಂಲಿಂ ನಾಗರಾಜು
ಕನ್ನಡ ಉಳಿಯಬೇಕೇಂದರೆ ಇಂದಿನ ಮಕ್ಕಳಿಗೆ ಮಾತೃಭಾಷೆ ಕಲಿಕೆ ಅವಶ್ಯ ಸಿಂಲಿಂ ನಾಗರಾಜು

ಕನ್ನಡ ಎನ್ನುವ ಪದ ಕೇವಲ ಪದವಲ್ಲ, ಅದೊಂದು ಬೆಲೆಬಾಳುವ ವಜ್ರವಿದ್ದಂತೆ, ಅದನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ, ಬೇರೆ ಭಾಷೆಗಳ ಜೊತೆಗೆ ಕನ್ನಡವನ್ನು ಮಕ್ಕಳಿಗೆ ಕಲಿಸಬೇಕು, ಪ್ರಾಥಮಿಕ ಶಾಲೆಯಿಂದ ನಾವು ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸಿಕೊಟ್ಟರೆ ಅವರ ಬುದ್ಧಿಮತ್ತೆ ಚನ್ನಾಗಿ ಬೆಳೆಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷ ಸಿಂ ಲಿಂ ನಾಗರಾಜು ಹೇಳಿದರು, ಅವರು ನಗರದ ವೆಬ್ ಸ್ಟರ್ ಶಾ

ಬಿಜಿಎಸ್ ವಲ್ಡ್೯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
ಬಿಜಿಎಸ್ ವಲ್ಡ್೯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ

ಕನ್ನಡ ಭಾಷೆ ನಮ್ಮ ದೈನಂದಿನ ಭಾಷೆಯಾಗಬೇಕು, ನಾವು ಇಂಗ್ಲಿಷ್ ಅಥವಾ ಮತ್ತೆ ಬೇರೆ ಭಾಷೆಗಳನ್ನು ಕೇವಲ ವ್ಯವಹಾರಿಕ ಭಾಷೆಯನ್ನಾಗಿ ಬಳಸಬೇಕೇ ವಿನಹ ಅದನ್ನೇ ದೈನಂದಿನ ಭಾಷೆಯಾಗಿ ಬೆಳೆಸಿಕೊಳ್ಳಬಾರದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸವಿತಾ ರವರು ಮಕ್ಕಳಿಗೆ ಉಪದೇಶಿಸಿದರು.   ಇಂಗ್ಲಿಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ತಕ್ಷಣವೇ ನಾವು ಇಂಗ್ಲಿಷ್ ಭಾಷೆಯನ್ನು ಮೈಗೂಡಿಸಿಕೊಳ್ಳಬಾರದು, ಅದನ್ನು ವ್ಯವಹಾರದ ಭಾಗವನ್ನಾಗಿ ಆಯ್ಕೆ ಮಾಡಿಕೊಂಡು ನಮ್ಮ

ಅಗಲಿದ ಅನಂತಕುಮಾರ್ ಗೆ ಅಂತಿಮ ನಮನ
ಅಗಲಿದ ಅನಂತಕುಮಾರ್ ಗೆ ಅಂತಿಮ ನಮನ

ಬಿಜೆಪಿ ಯ ಅಗ್ರಗಣ್ಯ ನಾಯಕ, ಕೇಂದ್ರ ಸಚಿವ, ಅಪ್ಪಟ ಕನ್ನಡಿಗ ಅನಂತಕುಮಾರ್ ರವರ ನಿಧನಕ್ಕೆ ಇಂದು ಸಂತಾಪ ಸಭೆ ಏರ್ಪಡಿಸಲಾಗಿತ್ತು. ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ರವರ ನಗರದ ನಿವಾಸದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ಅಗಲಿದ ಚೇತನಕ್ಕೆ ಸಂತಾಪ ಸೂಚಿಸಿದರು. ಸಂತಾಪ ಸಭೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆರ್ ಎಂ.ಮಲವೇಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ ಎನ್.ಆನಂದಸ್ವಾಮಿ, ವಿಷಕಂಠು, ತಾ.ಪಂ.ಸದಸ

ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ
ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ

ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಕಾಂಬಿನೇಷನ್ ಹಿಂದಿನಿಂದ ಇಂದಿನವರೆಗೆ ಜನಪ್ರಿಯವಾಗಿದೆ. ಆದರೆ ಹೊಲದಲ್ಲಿ ಹುಚ್ಚೆಳ್ಳು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹುಚ್ಚೆಳ್ಳಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ.   ಹಿಂದೆ ಸಾಂಪ್ರದಾಯಿಕ ರಾಗಿ ಹೊಲ ಪದ್ಧತಿಯಲ್ಲಿ ಹುಚ್ಚೆಳ್ಳು ಪ್ರಮುಖ ಪಾತ್ರ ವಹಿಸಿತ್ತು. ಹೊಲ ಬಿತ್ತುವಾಗ ಸಾಲಿನಲ್ಲಿ ಅವರ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಜೋಳ, ಅರಸಾಮೆ, ಸಜ್ಜೆ, ತೊಗರಿ ಜತೆಗೆ ಹುಚ್ಚೆಳ್ಳು ಸೇರಿಸಿ ಬಿತ್ತನೆ

Top Stories »  



Top ↑