Tel: 7676775624 | Mail: info@yellowandred.in

Language: EN KAN

    Follow us :


ಪ್ರಥಮ ಬಾರಿಗೆ ಚನ್ನಪಟ್ಟಣದ ಸಿ ಐ ಎಸ್ ಸಿ ಕ್ಲಬ್ ನಲ್ಲಿ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ
ಪ್ರಥಮ ಬಾರಿಗೆ ಚನ್ನಪಟ್ಟಣದ ಸಿ ಐ ಎಸ್ ಸಿ ಕ್ಲಬ್ ನಲ್ಲಿ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ

ಚನ್ನಪಟ್ಟಣ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಅಂಡ್ ಕಲ್ಚರ್ (ರಿ) ಕ್ಲಬ್ ನಲ್ಲಿ ನಿರ್ಮಾಣವಾಗಿರುವ ವುಡನ್ ಕೋಟ್೯ ನಲ್ಲಿ ರಾಮನಗರ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ (ರಿ) ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ದಿನಾಂಕ ೨೬ ರಿಂದ ೨೮ ರವರೆಗೆ ಪ್ರಪ್ರಥಮ ಬಾರಿಗೆ ಯುನೆಕ್ಸ್ ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದೆ ಎಂದು ಸಿ ಐ ಎಸ್ ಸಿ ಅಧ್ಯಕ್ಷ ಟಿ ಕೆ ಯೋಗೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊಡಗಿನ  ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ರೋಟರಿ ಸಿಲ್ಕ್ ಸಿಟಿ, ರಾಮನಗರ
ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ರೋಟರಿ ಸಿಲ್ಕ್ ಸಿಟಿ, ರಾಮನಗರ

ಕೊಡಗಿನ  ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ ರೋಟರಿ ಸಿಲ್ಕ್ ಸಿಟಿ, ರಾಮನಗರ      ಪ್ರವಾಹದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದ ಜನರ ಜೀವನ ಅಲ್ಲೋಲ ಕಲ್ಲೋಲ ಆಗಿದೆ. ಇಡೀ ಕನ್ನಡ

ಚನ್ನಪಟ್ಟಣ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೃಷ್ಣಪ್ಪ
ಚನ್ನಪಟ್ಟಣ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೃಷ್ಣಪ್ಪ

  ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಕರೆದಿದ್ದ ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿಗಳ ಕರ್ತವ್ಯಾಧಿಕಾರಿಗಳಾದ ಕೃಷ್ಣಪ್ಪ ರವರು ತಾಲ್ಲೂಕಿನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.   ಬೆಳಿಗ್ಗೆ 10:30 ಕ್ಕೆ ಆರಂಭವಾಗಬೇಕಾಗಿದ್ದ ಕೆಡಿಪಿ ಸಭೆ 11:15 ದಾದರೂ ಪ್ರಾರಂಭವಾಗಲಿಲ್ಲ. ಬಹುತೇಕ ಅಧಿಕಾರಿಗಳು ತಡವಾಗಿ ಬರುತ್ತಲೇ ಇದ್ದುದರಿಂದ ಕುಪಿತರಾದ ಕೃಷ್ಣಪ್ಪನವರು ಅಧಿಕಾರಿಗಳ ಈ ಬೇಜಾವ್ದಾರಿತನ ಸಹಿಸಲಾಗದು, ಅಧಿಕಾ

ಕಸದ ಗುಂಡಿಯಾಗುತ್ತಿದೆ ಗೊಂಬೆಗಳ ನಗರ
ಕಸದ ಗುಂಡಿಯಾಗುತ್ತಿದೆ ಗೊಂಬೆಗಳ ನಗರ

ಇತಿಹಾಸ ಪ್ರಸಿದ್ಧ ವಿಶ್ವವಿಖ್ಯಾತ ಪಾರಂಪರಿಕ ನೈಜ ಬಣ್ಣದ ಗೊಂಬೆಗಳ ತಯಾರಿಕೆಗೆ ಹೆಸರುವಾಸಿಯಾದ ಚನ್ನಪಟ್ಟಣ, ನಗರವೂ ಸೇರಿದಂತೆ ಹಳ್ಳಿ ಹಳ್ಳಿಗಳು ಸಹ ನಾಯಕರ ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಕಸದ ನಗರವಾಗಿ ಮಾರ್ಪಾಡಾಗುತ್ತಿವೆ. ಶಾಸಕ ಬದಲಾದರೂ, ಅಧಿಕಾರಿಗಳು ಬದಲಾದರೂ ತಾಲ್ಲೂಕು ಮಾತ್ರ ಉತ್ಕೃಷ್ಟ ಬೊಂಬೆಯ ನಾಡಾಗದೇ ಹಲವಾರು ಸ್ಥಳಗಳಲ್ಲಿ ಕಣ್ಣು ಮತ್ತು ಮೂಗು ಎರಡನ್ನೂ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ.

ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ
ಬಿತ್ತಿರುವ ಕಾಳುಗಳಿಗೆ ಬಿತ್ತಲು ಸಜ್ಜಾಗಿರುವ ರೈತನಿಗೆ ಸಂತಸ ತಂದ ಮಳೆರಾಯ

ಮಳೆಯಾಧಾರಿತ ಭೂಮಿಯಲ್ಲಿ ಈಬಾರಿ ಅನೇಕ ರೈತರು ಬೆಳೆ ಬೆಳೆಯಲು ಭೂಮಿಯನ್ನು ಉತ್ತು ಹಸನು ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದರೇ ಕೆಲವು ರೈತರು ಅದಾಗಲೇ ಬಿತ್ತನೆ ಬೀಜ ಬಿತ್ತಿದ್ದು ಮೊಳಕೆಯೊಡೆದು ಪೈರು ಬಂದಿದ್ದು ಒಣಗಿ ಹೋಗುವ ಹಂತಕ್ಕೆ ತಲುಪಿದ್ದವು. ಬೆಳೆಯುತ್ತಿರುವ ಬೆಳೆಗೆ ಮತ್ತು ರೈತರು ಬಿತ್ತನೆ ಬಿತ್ತಲು ಮಳೆಗಾಗಿ ಕಾಯುತಿದ್ದು ಇದಕ್ಕೆ ಮಳೆರಾಯ ಇಂದು ಕೃಪೆ ತೋರಿ ರೈತರ ಮೊಗದಲ್ಲಿ ಸಂತಸ ಇಣುಕುವಂತೆ ಮಾಡಿದೆ. ತಾಲ್ಲೂಕಿನ ಬಹುಭಾಗ ಮಳೆಯಾಧಾ

ಯಶಸ್ವಿಯಾದ ಆರೋಗ್ಯ ತಪಾಸಣಾ ಶಿಬಿರ
ಯಶಸ್ವಿಯಾದ ಆರೋಗ್ಯ ತಪಾಸಣಾ ಶಿಬಿರ

ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬಾಲು ಡಯಾಗ್ನೋಸ್ಟಿಕ್ ಸೆಂಟರ್ ನವರು ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಹೆಚ್ ಐ ವಿ, ಊಟಕ್ಕೆ ಮೊದಲು ಮತ್ತು ನಂತರ ಮಧುಮೇಹ ಹಾಗೂ ವಿಡಿಯಾಟ್ರಿಲ್ ಪರೀಕ್ಷೆಗಳನ್ನು ಪೋಲಿಸರು ಮತ್ತು ಆಟೋ ಚಾಲಕರಿಗೆ ಉಚಿತವಾಗಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಮಂಜುನಾಥ್ ರವರು ಮಾತನಾಡುತ್ತಾ ನಗರದಲ್ಲಿ ಇಂತಹ ಸಮಾಜಮುಖಿ

ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......
ಹೀಗಿರಲಿ ನಿಮ್ಮ ಹಾಲುಗಂದಮ್ಮನ ಹಾರೈಕೆ.......

ಲತಳಿಗೆ ಮದುವೆಯಾಗಿ ವರ್ಷ ತುಂಬುವಷ್ಟರಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಲತಾಳ ಕುಟುಂಬದವರಿಗೆಲ್ಲಾ ತಡೆಯಾಲಾಗದಷ್ಟು ಸಂತೋಷ. ಲತಾಳ ಕುಟುಂಬಕ್ಕೆ ಸಂತೋಷ ಪಡಲು ಕಾರಣವಾದ ಆ ಕಂದಮ್ಮನ ಹಾರೈಕೆಯು ಒಂದು ಜವಬ್ದಾರಿಯುತ ಕೆಲಸವಾಗಿರುತ್ತದೆ. ಪಾಪುವಾದ ನಂತರ ತಾಯಿ ಮತ್ತು ಮಗುವಿನ ಆರೋಗ್ಯ ವಿಚಾರಿಸಲು (ತಪಾಸಣೆಗೆಂದು) ಬಂದ ಡಾಕ್ಟರ್ ಮಾತುಗಳನ್ನು ಕೇಳುತ್ತಾ ಅಲ್ಲೆ ಕುಳಿತಿದ್ದ ಲತಾಳ ಅಜ್ಜಿ ಗೊಣಗಲು ಆರಂಭಿಸಿದರು. ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ

ಸರ್ಕಾರಿ ಶಾಲಾ ಮಕ್ಕಳು ಮತ್ತು ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿಗಳಿಗೊಂದು ಪತ್ರ, ಸಿ ಪುಟ್ಟಸ್ವಾಮಿ.
ಸರ್ಕಾರಿ ಶಾಲಾ ಮಕ್ಕಳು ಮತ್ತು ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿಗಳಿಗೊಂದು ಪತ್ರ, ಸಿ ಪುಟ್ಟಸ್ವಾಮಿ.

ಗೌರವಾನ್ವಿತರೇ;         ಇಡೀ ರಾಷ್ಟ್ರದಲ್ಲಿ ಆರರಿಂದ ಹದಿನೇಳು ವರ್ಷದ  ಸರಿಸುಮಾರು 29,59,50,674 ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಇದ್ದು ಶೇಕಡಾ ಐವತ್ತಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತಿದ್ದಾರೆ. ಈ ಪೈಕಿ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿದ್ದು ಅವರೆಲ್ಲರೂ ಬಡತನ ರೇಖೆಗಿಂತ ಕೆಳಗಿರುತ್ತಾರೆ. ಹಾಗೇ ದೇಶದ ಬೆನ್ನೆಲುಬು ಎನಿಸಿಕೊಂಡ ಜೀವನಾಡಿ ರೈತರು ಸಹ ಅತೀವೃಷ್ಟಿ, ಅನಾವೃಷ್ಟಿ, ಬೆಳೆದ ಬೆಳೆಗೆ ವೈಜ್ಞಾನಿಕ

ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ  ವಿತರಣೆ
ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

 ರಾಮನಗರ ತಾಲ್ಲೂಕಿನ ತಿಬ್ಬೇಗೌಡನ  ದೊಡ್ಡಿಯ ಜ್ಞಾನಸಿಂಧು ಗ್ರಾಮಾಂತರ ಪ್ರೌಢಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಯೆಲ್ಲೊ ಆಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಸಮವಸ್ತ್ರವಿತರಣೆ ಮಾಡಲಾಯಿತು.  ಈ ಕಾರ್ಯಕ್ರಮದಲ್ಲಿ ಫೌಂಡೇಷನ್ಸ್ ನ  ಸಂಸ್ಥಾಪಕರಾದ ಶ್ರೀಮತಿ  ವರಲಕ್ಷ್ಮಮ್ಮ , ನಿರ್ದೇಶಕರಾದ ಆನಂದಶಿವಾ, ಅಧ್ಯಕ್ಷರಾದ ಅಮಿತ್ ರಾಜ್ ಶಿವಾ ಹಾಗೂ ವಿಶೇಷ ಆಹ್ವಾನಿತರಾಗಿ ರಾಮನಗರ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ರೊ|| ರಾಘವೇಂದ್ರ ಆರ್, ಕಾ

ಜ್ನಾನಾಂಕುರ ಮಕ್ಕಳ ಬದಲಿಗೆ ಪೋಷಕರಿಗೆ ಬೇಕಾಗಿದೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.
ಜ್ನಾನಾಂಕುರ ಮಕ್ಕಳ ಬದಲಿಗೆ ಪೋಷಕರಿಗೆ ಬೇಕಾಗಿದೆ, ಪರಮಪೂಜ್ಯ ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.

ಜ್ನಾನಾಂಕುರ ಇಂದಿನ ಪೀಳಿಗೆಯ ಮಕ್ಕಳಿಗಿಂತ ಅವರ ಪೋಷಕರಿಗೆ ಅತ್ಯಗತ್ಯವಾಗಿದೆ, ಮಕ್ಕಳಿಗೆ ಮಾರ್ಗದರ್ಶಕವಾಗಬೇಕಾಗಿರುವ ಕೆಲವು ತಂದೆತಾಯಿಗಳು ನನ್ನ ಮಕ್ಕಳು ಹೀಗೆ ಬದುಕಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಮಕ್ಕಳು ತನ್ನಿಚ್ಚೆ ಹಾಗೂ ಪೋಷಕರಿಚ್ಚೆ ಎರಡಕ್ಕೂ ಸ್ಪಂದಿಸಲಾಗದೇ ಅತಂತ್ರ ಸ್ಥಿತಿಗೆ ತಲಪುತ್ತಿವೆ ಎಂದು ಪರಮಪೂಜ್ಯ ಜಗದ್ಗುರು ಡಾ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಮ್ಮ ಆಶೀರ್ವಚನದಲ್ಲಿ ಅಭಿಪ್ರಾಯ ಪಟ್ಟರು, 

Top Stories »  



Top ↑