ರಾಮಾಪ್ರಮೇಯ ಹೆಸರಿನ ಉದ್ಯಾನವನ ಅಧೋಗತಿಯತ್ತ. ನಗರಸಭೆ ಸಂಪೂರ್ಣ ಅನುತ್ತೀರ್ಣ
ಚನ್ನಪಟ್ಟಣ:ಅ/31/20/ಶನಿವಾರ.ಚನ್ನಪಟ್ಟಣ ನಗರದ ಮಳೂರು ಬಳಿಯ ಹೆದ್ದಾರಿಯ ಪಕ್ಕದಲ್ಲಿರುವ ಶ್ರೀ ಅಪ್ರಮೇಯ ಉದ್ಯಾನವನದ ದುಸ್ಥಿತಿ ಇದು. ನಗರದಾದ್ಯಂತ ಬೆರಳೆಣಿಕೆ ಉದ್ಯಾನವನಗಳಿದ್ದು, ಎಲ್ಲಾ ಉದ್ಯಾನಗಳ ಸ್ಥಿತಿಯೂ ಶೋಚನೀಯವಾಗಿದೆ.ಈ ಉದ್ಯಾನವನವನ್ನು ನಗರಸಭೆಯೇ ಅಭಿವೃದ್ಧಿ ಪಡಿಸಿದ್ದು, ಅವರೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಹಲವ
ಪುಟ್ಟಣ್ಣ ಗೆಲುವು ಯೋಗೇಶ್ವರ್ ಗೂ ಅನಿವಾರ್ಯ. ಕ್ಷೇತ್ರ ಉಳಿಸಿಕೊಳ್ಳುವತ್ತ ಜೆಡಿಎಸ್ ತಂತ್ರ
ಚನ್ನಪಟ್ಟಣ/ಅ/29/20/ಗುರುವಾರ. ನಿನ್ನೆ ದಿನ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ, ರಾಮನಗರ ಜಿಲ್ಲಾದ್ಯಂತ ಶೇಕಡ 92 ರಷ್ಟು ಮತದಾನವಾಗಿದ್ದು, ಮೂರು ಬಾರಿ ಅನಾಯಾಸವಾಗಿ ಗೆದ್ದು ಬೀಗುತ್ತಿದ್ದ ಪುಟ್ಟಣ್ಣ ನವರ ಗೆಲುವು ಈ ಬಾರಿ ಕೊಂಚ ಹಿನ್ನಡೆಯಾಗಬಹುದೆಂದು ರಾಜಕೀಯ ಚಾಣಾಕ್ಷರ ಅಭಿಪ್ರಾಯವಾಗಿದೆ.*ಪುಟ್ಟಣ್ಣನವರ ಗೆಲುವು ತುಸು ತ್ರಾಸ*ಈ ಬಾರಿಯೂ ಪುಟ
ಕುಶಲಕರ್ಮಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ: ಸಿಇಓ ಇಕ್ರಂ
ರಾಮನಗರ:ಅ/28/20/ಬುಧವಾರ. ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಸಂಯೋಜಿತ ವಿನ್ಯಾಸ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತಿದ್ದು, ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ತಿಳಿಸಿದರು.
ತಾಲ್ಲೂಕಿನ ಡಾ ವೆಂಕಟಪ್ಪ ನವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಗರಿ
ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದಲ್ಲಿ 02-10-1945 ರಲ್ಲಿ ಚೆನ್ನಮ್ಮ ಮತ್ತು ಮಂಚೇಗೌಡರ ಸುಪುತ್ರರಾಗಿ ಜನಿಸಿದ ಡಾ. ಹೆಚ್.ಎಂ ವೆಂಕಟ್ಟಪ್ಪನವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯು ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಲಭ್ಯವಾಗಿದೆ.ಇದು ಅರ್ಹ ವ್ಯಕ್ತಿಯೊಬ್ಬರಿಗೆ ಸಂದ ಗೌರವವಾಗಿದೆ. ಅಷ್ಟೇ ಅಲ್ಲದೆ, ಇದರ
ಪ್ರಜ್ಞಾವಂತ ಶಿಕ್ಷಕರಿಂದ ಶೇಕಡಾ 91 ರಷ್ಟು ಮತದಾನ, ಬಿಜೆಪಿ ಜೆಡಿಎಸ್ ಹಣಾಹಣಿ
ಚನ್ನಪಟ್ಟಣ:ಅ/28/20/ಬುಧವಾರ. ತಾಲ್ಲೂಕಿನಲ್ಲಿ ಇಂದು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ನಡೆಯಿತು. ಮೊದ ಮೊದಲು ನೀರಸವಾಗಿದ್ದು ಹತ್ತು ಗಂಟೆಯ ನಂತರ ಸ್ವಲ್ಪ ಬಿರುಸುಗೊಂಡಿತು.ನಗರ, ಕಸಬಾ ಮತ್ತು ಮಳೂರು ಹೋಬಳಿಗಳನ್ನು ಸೇರಿಸಿ ತಾಲ್ಲೂಕು ಕಛೇರಿಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, ವಿರೂಪಾಕ್ಷಿಪುರ ಹೋಬಳಿಯ ಮತದಾರರಿಗೆ ಕೋಡಂಬಳ್ಳಿ ಗ್ರಾಮದ ನಾಡಕಛೇರಿ ಯಲ್ಲಿ ಮತದಾನಕ್ಕೆ ಅ
ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ
ಚನ್ನಪಟ್ಟಣ:ಅ/27/20/ಮಂಗಳವಾರ. ತಿಂಗಳ ಕೊನೆಯ ಶನಿವಾರ, ಭಾನುವಾರ ದ ಜೊತೆಗೆ ಆಯುಧ ಪೂಜೆ, ಸೋಮವಾರ ವಿಜಯದಶಮಿ ಹೀಗೆ ಸಾಲುಸಾಲು ರಜೆಗಳ ಹಿನ್ನೆಲೆಯಲ್ಲಿ ಕೊರೊನಾವನ್ನು ಲೆಕ್ಕಿಸದೇ ದಸರಾ ಪ್ರಯುಕ್ತ ಮೈಸೂರು ಸೇರಿದಂತೆ ಅನೇಕ ಕಡೆ ಪ್ರವಾಸ ಹೊರಟಿದ್ದ ಬೆಂಗಳೂರಿಗರು ನಿನ್ನೆ ಸಂಜೆ ವಾಪಾಸ್ಸಾಗುತ್ತಿದ್ದುದರಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ರಸ್ತೆಗಿಳಿದಿದ್ದರಿಂದ ಮಂದಗತ
ಅಬ್ಬೂರುದೊಡ್ಡಿ ಗ್ರಾಮದ ಬೀರೇಶ್ವರ ಶಾಲೆಯ ಸುತ್ತ, ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ
ಚನ್ನಪಟ್ಟಣ:ಅ/23/20/ಶುಕ್ರವಾರ. ತಾಲ್ಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿರುವ ಶ್ರೀ ಬೀರೇಶ್ವರ ಶಾಲೆಯ ಸುತ್ತ ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದು, ಟ್ರಸ್ಟ್ ನ ಮುಖ್ಯಸ್ಥರು ಒತ್ತುವರಿ ತೆರವುಗೊಳಿಸಿಕೊಡುವಂತೆ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು. ಸ್ಪಂದಿಸಿದ ತಹಶಿಲ್ದಾರ್ ರವರು ಸರ್ವೇ ಮಾಡಿಸಿ ತೆರವುಗೊಳಿಸಿದರು.438/1 ರಲ್ಲಿ 2 ಎಕರೆ ಮ
ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ
ಚನ್ನಪಟ್ಟಣ:ಅ/23/20/ಶುಕ್ರವಾರ. ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆದ ರಾಗಿ ಬೆಳೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ರಭಸಕ್ಕೆ ಮಕಾಡೆ (ನೆಲಕ್ಕೆ ಒರಗಿದೆ) ಮಲಗಿದೆ.ಕೊರೊನಾ ಸೋಂಕಿನಿಂದ ಕಂಗೆಟ್ಟ ಅದೆಷ್ಟೋ ಮಂದಿ ನಗರಗಳಿಂದ ಊರಿಗೆ ಮರಳಿ ಬಂದಿದ್ದು, ತಾಲ್ಲೂಕಿನಾದ್ಯಂತ ಶೇಕಡಾ ಹತ್ತರಷ್ಟು ವ್ಯವಸಾಯ ವೃದ್ದಿಗೊಂಡಿತ್ತು. ನಗರದ ಕೆಲಸ ತೊರೆ
ಪತ್ರಕರ್ತರು ನಿಧನರಾದಾಗ ಅವರಿಗೆ ಸಹೋದ್ಯೋಗಿಗಳೇ ನೆರವಾಗುವ ಮಟ್ಟಕ್ಕೆ ಸಂಘವು ಬೆಳೆಯಬೇಕು; ನಟರಾಜ್
ಚನ್ನಪಟ್ಟಣ:ಅ/21/20/ಬುಧವಾರ. ಸಮಯದ ಅರಿವೇ ಇಲ್ಲದೇ, ಸರ್ವರ ಕಷ್ಟಗಳಿಗೂ ತಮ್ಮ ವರದಿಗಳಿಂದಲೇ ನ್ಯಾಯ ಕೊಡಿಸುವ ಮೂಲಕ ಸಮಾಜಕ್ಕೆ ನೆರವಾಗುವ ಒಬ್ಬ ಪತ್ರಕರ್ತ ನಿಧನರಾದಾಗ ಅವರಿಗೆ ನೆರವಾಗುವವರ ಸಂಖ್ಯೆ ಕಡಿಮೆ ಇರುತ್ತದೆ. ಅವರಿವರ ಬಳಿ ಮಡಿದ ಪತ್ರಕರ್ತನ ಕುಟುಂಬಕ್ಕೆ ನೆರವು ಕೇಳುವ ಬದಲು ತಾಲ್ಲೂಕು ಮತ್ತು ಜಿಲ್ಲಾ ಪತ್ರಕರ್ತರು ಒಗ್ಗೂಡಿ, ಒಂದು ನಿಧಿಯನ್ನು ಶೇಖರಿಸಿ ಸಂಘವೇ ನೆರವಾಗುವಂತಹ ಕೆ
ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ
ಚನ್ನಪಟ್ಟಣ:ಅ:21/20/ಬುಧವಾರ. ಗಡಿಯನ್ನು ಮತ್ತು ನಾಗರೀಕರನ್ನು ಸದಾ ಕಾಯುವ ಪೋಲಿಸರಿಗೆ ಸಾರ್ವಜನಿಕರು ಗೌರವವನ್ನು ನೀಡಬೇಕು.ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ, ದೇಶದ ಒಳಿತಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ, ಅಂತಹವರನ್ನು ಸದಾ ಸ್ಮರಿಸುವ ಕೆಲಸ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದರು.ಅವರು ಇಂದು ನಗರದ ಪೋಲೀಸ