Tel: 7676775624 | Mail: info@yellowandred.in

Language: EN KAN

    Follow us :


ಆಶಾ ಕಾರ್ಯಕರ್ತೆಯರಿಗೆ ೩೦೦೦ ರೂ. ಸಹಾಯಧನ ವಿತರಣೆ*
ಆಶಾ ಕಾರ್ಯಕರ್ತೆಯರಿಗೆ ೩೦೦೦ ರೂ. ಸಹಾಯಧನ ವಿತರಣೆ*

ರಾಮನಗರ:ಮೇ/೦೮/೨೦/ಶುಕ್ರವಾರ. ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ರಾಮನಗರದ ೨೨೫ ಆಶಾ ಕಾರ್ಯಕರ್ತೆಯರಿಗೆ ೩,೦೦೦ ಸಹಾಯಧನವನ್ನು ಸಹಕಾರ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ವಿತರಿಸಿದರು.ಅವರು ಇಂದು ರಾಮನಗರ ಆದಿಚುಂಚನಗಿರಿ ಶಾಖಾ ಮಠದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಶಾ ಕಾರ್ಯಕರ್ತೆಯರು, ನರ್ಸ್ ಹಾಗೂ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಗದೀಶ್ ರವರಿಂದ ಪರಿಶೀಲನೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಗದೀಶ್ ರವರಿಂದ ಪರಿಶೀಲನೆ

ರಾಮನಗರ:ಮೇ/೦೮/೨೦/ಶುಕ್ರವಾರ. ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಸೇವಾ ಸಿಂಧೂವಿನಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದು, ಅವರು ಜಿಲ್ಲೆಗೆ ಆಗಮಿಸಿದ ನಂತರ ಅವರ ಆರೋಗ್ಯವನ್ನು ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ಮಾಹಿತಿ ಪಡೆದರು.ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆ

ಆರು ತಿಂಗಳಾದರು ವೃದ್ಯಾಪವೇತನ ದೊರೆಯದೆ, ತಾಲ್ಲೂಕು ಕಛೇರಿಗೆ ಅಲೆಯುತ್ತಿರುವ ವೃದ್ದರು.
ಆರು ತಿಂಗಳಾದರು ವೃದ್ಯಾಪವೇತನ ದೊರೆಯದೆ, ತಾಲ್ಲೂಕು ಕಛೇರಿಗೆ ಅಲೆಯುತ್ತಿರುವ ವೃದ್ದರು.

ಚನ್ನಪಟ್ಟಣ:ಫೆ/೦೮/೨೦/ಶುಕ್ರವಾರ. ಕೊರೊನಾ (ಕೋವಿಡ್-೧೯) ತಿಂಗಳು ಹೊರತುಪಡಿಸಿಯೂ ಸಹ ಕಳೆದ ಆರು ತಿಂಗಳಿಂದ ವೃದ್ಯಾಪವೇತನ ಸಕಾಲಕ್ಕೆ ದೊರೆಯದೆ, ವಿಕಲಚೇತನರು, ವೃದ್ದರು ಸಹ ನೂರಾರು ಸಂಖ್ಯೆಯಲ್ಲಿ ತಾಲ್ಲೂಕು ಕಛೇರಿಯ ಮುಂದೆ ಎಡತಾಕುತ್ತಿರುವುದು ಪ್ರತಿನಿತ್ಯ ಕಂಡುಬರುತ್ತಿದೆ.ಸರ್ಕಾರದ ಬೊಕ್ಕಸದಿಂದ ಹಣ ಸಂಬಂಧಿಸಿದ ಇಲಾಖೆಗಳಿಗೆ ಬರುತ್ತಿದ್ದು, ಅಲ್ಲಿಂದ ವೃದ್ದರಿಗೆ ತಲುಪ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೩ ಸೇರಿ ೧,೮೭೦ ಮಂದಿ ನಿಗಾದಲ್ಲಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೧೩೩ ಸೇರಿ ೧,೮೭೦ ಮಂದಿ ನಿಗಾದಲ್ಲಿ

ರಾಮನಗರ/ಮೇ/೦೭/೨೦/ಗುರುವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧಪಟ್ಟಂತೆ ಗುರುವಾರ (ದಿ. ೦೭) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧,೮೭೦ (ಹೊಸದಾಗಿ ಇಂದಿನ ೧೩೩ ಸೇರಿ).  ೨೮ ದಿನಗಳ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ

ರಾಮನಗರ:ಮೇ/೦೭/೨೦/ಗುರುವಾರ. ಕೊರೊನಾ (ಕೊವಿಡ್-೧೯) (ಕೊರೋನಾ ವೈರಸ್) ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಂಬಂಧ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ (ಎಎವೈ & ಪಿಎಚ್‌ಎಚ್) ಅನಾನುಕೂಲವಾಗಬಾರದೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪಡಿತರವನ್ನು ಸಾರ್ವಜನಿಕ ವಿತರಣಾ ಪದ್ದತಿ ವ್ಯವಸ್ಥೆಯಡಿ ವಿತರಿಸಲಾಗುತ್ತದೆ.

ರಾಮನಗರದಲ್ಲಿ ಕ್ವಾರಂಟೈನ್ ನಲ್ಲಿದ್ದ ೬೮ ಮಂದಿಗೂ ನೆಗೆಟಿವ್. ಹರ್ಷ ವ್ಯಕ್ತಪಡಿಸಿದ ಅಶ್ವಥ್ ನಾರಾಯಣ
ರಾಮನಗರದಲ್ಲಿ ಕ್ವಾರಂಟೈನ್ ನಲ್ಲಿದ್ದ ೬೮ ಮಂದಿಗೂ ನೆಗೆಟಿವ್. ಹರ್ಷ ವ್ಯಕ್ತಪಡಿಸಿದ ಅಶ್ವಥ್ ನಾರಾಯಣ

ರಾಮನಗರ:ಮೇ/೦೭/೨೦/ಗುರುವಾರ. ಪಾದರಾಯನಪುರದ ಪುಂಡರ ಪ್ರಕರಣದಿಂದಾಗಿ ರಾಮನಗರ ಜಿಲ್ಲೆಗೆ ಆವರಿಸಿದ್ದ ಕೊರೊನಾ ಆತಂಕ ಸದ್ಯದ ಮಟ್ಟಿಗೆ ದೂರಾಗಿದೆ. ಈ ಪ್ರಕರಣದಿಂದಾಗಿ ಕ್ವಾರೆಂಟೈನ್ ಆಗಿದ್ದ ನಗರಸಭೆ ಹಾಗೂ ವೈದ್ಯಕೀಯ ಇಲಾಖೆಯ ತಂಡ ೧೪ ದಿನಗಳ ಕ್ವಾರೆಂಟೈನ್ ಪೂರ್ಣಗೊಂಡಿದ್ದು, ಇಂದು ಮನೆ ಸೇರಲಿದ್ದಾರೆ.ಅದರ ಜೊತೆಗೆ ಪಾದರಾಯನಪುರದ ಪುಂಡರು ಜೈಲಿನಲ್ಲಿದ್ದ ವೇಳೆ ಅವ

ಮನೆಯ ಮಾಲೀಕರು ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ
ಮನೆಯ ಮಾಲೀಕರು ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ

ರಾಮನಗರ:ಮೇ/೦೭/೨೦/ಗುರುವಾರ. ಸ್ಥಳೀಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ನಾಗರೀಕ ಸೇವಾ ಸಂಸ್ಥೆಗಳು ಮತ್ತು ಸ್ವಯಂ ಸೇವಕರೊಂದಿಗೆ ಸಮನ್ವಯ ಸಾಧಿಸಿ ಲಾಕ್‌ಡೌನ್ ಅವಧಿಯಲ್ಲಿ ತೊಂದರೆಗೆ ಒಳಗಾದ ಜನ (ಸಿಲುಕಿಕೊಂಡ ಜನರು), ಮನೆಯಿಲ್ಲದವರು, ದೈನಂದಿನ ಕೂಲಿ ಕಾರ್ಮಿಕರು, ವಸತಿ ಕಾರ್ಮಿಕರು ಮತ್ತು ಇತರೆ ದುರ್ಬಲ ವರ್ಗದವರು, ಅತಿ ಹೆಚ್ಚು ತೊಂದರೆಗೆ ಒಳಗಾಗಿರುವಂತಹ ವಲಸಿಗರ ಹಿತ ಕಾಪಾಡಲು ಸರ್ಕಾ

ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು ಮತ್ತು ಇತರೆ ಸಸಿಗಳು ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕೆ ಲಭ್ಯ
ಉತ್ತಮ ಗುಣಮಟ್ಟದ ತೆಂಗಿನ ಸಸಿಗಳು ಮತ್ತು ಇತರೆ ಸಸಿಗಳು ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕೆ ಲಭ್ಯ

ರಾಮನಗರ:ಮೇ/೦೭/೨೦/ಗುರುವಾರ. ರಾಮನಗರ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಅಧೀನದಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ), ಹಿರಿಯ  ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್), ರಾಮನಗರ ಚನ್ನಪಟ್ಟಣ, ಕನಕಪುರ, ಮಾಗಡಿ. ಇವರ ಅಧೀನದಲ್ಲಿರುವ ತೋಟಗಾರಿಕೆ ಕ್ಷೇತ್ರಗಳಾದ ಬಗಿನಗೆರೆ ಕಾವಲ್, ಹಾರೋಹಳ್ಳಿ, ವಂದಾರಗುಪ್ಪೆ, ಬೈರಾಪಟ್ಟಣ, ಪಾದ್ರಿಕೆರೆ, ಚನ್ನಪಟ್ಟಣ

ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೫ ಸೇರಿ ೧,೭೩೭ ಮಂದಿ ನಿಗಾದಲ್ಲಿ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೬೫ ಸೇರಿ ೧,೭೩೭ ಮಂದಿ ನಿಗಾದಲ್ಲಿ

ರಾಮನಗರ:ಮೇ/೦೬/೨೦/ಬುಧವಾರ.ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ  ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಬುಧವಾರ (ದಿ. ೦೬) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧೭೩೭ (ಹೊಸದಾಗಿ ಇಂದಿನ ೬೫ ಸೇರಿ).  ೨೮ ದಿನಗಳ ನಿಗಾ ಅವಧ

ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ
ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ

ರಾಮನಗರ:ಮೇ:೦೬/೦೫/೨೦/ಬುಧವಾರ. ರಾಜಕೀಯ ಧುರೀಣ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರ ಪುತ್ರ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ಯವರ ಮದುವೆಯು ಲಾಕ್ಡೌನ್ ಸಮಯದ ಏಪ್ರಿಲ್ ೧೭ರಂದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ನಡೆದಿದ್ದು ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಕೆಯಾಗಿತ್ತು.

Top Stories »  



Top ↑