Tel: 7676775624 | Mail: info@yellowandred.in

Language: EN KAN

    Follow us :


ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ
ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವೆ. ಎಪಿಎಂಸಿ ನೂತನ ಅಧ್ಯಕ್ಷ ವೆಂಕಟಸ್ವಾಮಿ

ಚನ್ನಪಟ್ಟಣ:ಜೂ/೨೦/೨೦/ಶನಿವಾರ. ರೈತರ ಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ತಾಲ್ಲೂಕಿನ ಎಪಿಎಂಸಿ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷ ವೆಂಕಟಸ್ವಾಮಿ ಹೇಳಿದರು.ಅವರು ಇಂದು ನಡೆದ ಎಪಿಎಂಸಿ ಅಧ್ಯಕ್ಷೀಯ ಚುನಾವಣೆ ಯಲ್ಲಿ ಗೆದ್ದ ನಂತರ ಪತ್ರಕರ್ತರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.ಕಾಂಗ್ರೆಸ

ಮಹದೇಶ್ವರ ನಗರ ಹಾಸ್ಟೆಲ್ ಗೆ ಕ್ವಾರಂಟೈನ್, ಸ್ಥಳೀಯರಿಂದ ವಿರೋಧ
ಮಹದೇಶ್ವರ ನಗರ ಹಾಸ್ಟೆಲ್ ಗೆ ಕ್ವಾರಂಟೈನ್, ಸ್ಥಳೀಯರಿಂದ ವಿರೋಧ

ಚನ್ನಪಟ್ಟಣ:ಜೂ/೧೯/೨೦/ಶುಕ್ರವಾರ. ನಗರದಲ್ಲಿ ಸೋಂಕು ದೃಢ ಪಟ್ಟಿರುವ ಮಹಿಳೆ ಹಾಗೂ ಭೈರಾಪಟ್ಟಣ ದ ಸೋಂಕಿತ ಯುವಕನ ಪ್ರಥಮ ಸಂಪರ್ಕ ಕ್ಕೆ ಬಂದಿರುವವರನ್ನು ಕ್ವಾರಂಟೈನ್ ಮಾಡಲು ಸಾತನೂರು ರಸ್ತೆಯ ಮಹದೇಶ್ವರ ನಗರದಲ್ಲಿ ಇರುವ ಶ್ರೀ ಮಹದೇಶ್ವರ ದೇವಾಲಯದ ಬಳಿ ಇರುವ ವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡುತ್ತಾರಂತೆ ಎಂಬ ವಿಷಯ ತಿಳಿದು ಆಸುಪಾಸಿನ ನಿವಾಸಿಗಳು ರಾತ್ರಿ ಸಮಯವನ್ನು ಲೆಕ್ಕಿಸದೇ ಹಾಸ್ಟೆ

ತಾಳೆಯೋಲೆ ೨೫೯: ಹಿಂದುಗಳ ದೇವಾಲಯಗಳಿಗೆ ಮತ್ತು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿರುವ ವ್ಯತ್ಯಾಸವೇನು ?
ತಾಳೆಯೋಲೆ ೨೫೯: ಹಿಂದುಗಳ ದೇವಾಲಯಗಳಿಗೆ ಮತ್ತು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿರುವ ವ್ಯತ್ಯಾಸವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*ಹಿಂದುಗಳ ದೇವಾಲಯಗಳಿಗೆ ಮತ್ತು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿರುವ ವ್ಯತ್ಯಾಸವೇನು ?ಹಿಂದುಗಳ ದೇವಾಲಯಗಳನ್ನು ಇತರೆ ಮತಸ್ಥರ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಲಾ

ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು
ಭಾಗ-೧: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿಗಳ ವಿರುದ್ಧ "ಬೆಂಗಳೂರಿನ ಸಹಜ ಸಾಗುವಳಿ" ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕಿ ಹಾಗೂ ರೈತ ಹೋರಾಟಗಾರ್ತಿ "ವಿ. ಗಾಯತ್ರಿ" ರವರು ನಮ್ಮ ಪತ್ರಿಕೆಗೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುನ್ನುಡಿ ಬರೆದಿರು

ಗ್ರಾಮ ಪಂಚಾಯಿತಿ ಗೆ ಆಡಳಿತಾಧಿಕಾರಿ ನೇಮಕ, ತಾಪಂ ಸದಸ್ಯರನ್ನು ಸೇರಿಸಿಕೊಂಡು ‌ಸಲಹೆ ಪಡೆಯಲಿ, ಅಧ್ಯಕ್ಷ ರಾಜಣ್ಣ
ಗ್ರಾಮ ಪಂಚಾಯಿತಿ ಗೆ ಆಡಳಿತಾಧಿಕಾರಿ ನೇಮಕ, ತಾಪಂ ಸದಸ್ಯರನ್ನು ಸೇರಿಸಿಕೊಂಡು ‌ಸಲಹೆ ಪಡೆಯಲಿ, ಅಧ್ಯಕ್ಷ ರಾಜಣ್ಣ

ಚನ್ನಪಟ್ಟಣ:ಜೂ/೧೬/೨೦/ಮಂಗಳವಾರ. ಗ್ರಾಮ ಪಂಚಾಯತಿ ಸದಸ್ಯರ ಅಧಿಕಾರ ಅವಧಿ ಕೊನೆಗೊಂಡಿರುವುದರಿಂದ ಹಾಗೂ ಕೊರೊನಾ ಹೆಚ್ಚು ಬಲಿಷ್ಠವಾಗುತ್ತಿರುವುದರಿಂದ ಈ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಯನ್ನು ಮುಂದೂಡಿದೆ. ಚುನಾವಣೆ ಆಗುವ ತನಕ ಪ್ರತಿ ಗ್ರಾಮ ಪಂಚಾಯತಿಗೂ ಆಡಳಿತಾಧಿಕಾರಿ‌ ನೇಮಿಸಲು ನಿರ್ಧರಿಸಿದೆ. ಜನಪ್ರತಿನಿಧಿಗಳಿಲ್ಲದೆ ಕೇವಲ ಅಧಿಕಾರಿಗಳು ಕಾರ್ಯ ನಿರ್ವಹಿ

ತಾಲ್ಲೂಕು ಸಾಮಾನ್ಯ ಸಭೆಯಲ್ಲಿ ಎಲ್ಲಾ ಇಲಾಖೆಯೂ ಗೌಣ. ರಿಂಗಣಿಸಿದ ಕೋವಿಡ್, ಮಾಹಿತಿ ನೀಡಿದ ಡಾ ರಾಜು
ತಾಲ್ಲೂಕು ಸಾಮಾನ್ಯ ಸಭೆಯಲ್ಲಿ ಎಲ್ಲಾ ಇಲಾಖೆಯೂ ಗೌಣ. ರಿಂಗಣಿಸಿದ ಕೋವಿಡ್, ಮಾಹಿತಿ ನೀಡಿದ ಡಾ ರಾಜು

ಚನ್ನಪಟ್ಟಣ:ಜೂ/೧೬/೨೦/ಮಂಗಳವಾರ. ತಾಲ್ಲೂಕಿನಲ್ಲಿ ಒಂಭತ್ತು ಸೋಂಕಿತರು ಇದ್ದು, ಸ್ಥಳೀಯರಿಗೆ ನೇರವಾಗಿ ಸೋಂಕು ಹರಡಿಲ್ಲ. ಸ್ಥಳಿಯರಿಗೆ ಸೋಂಕು ಬಂದಿರುವುದು ಬೆಂಗಳೂರು ಹಾಗೂ ಪಾದರಾಯನಪುರ ಜೈಲು ವಾಸಿಗಳಿಂದ ಹರಡಿದೆ. ಅದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡು ನಿಯಂತ್ರಣ ದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ಸಭೆಗೆ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ೨೨ ಕ್ಕೇರಿದ ಕೊರೊನಾ ಸೋಂಕು, ಮುನ್ನುಡಿ ಬರೆದ ಒಂದು ಸಾವು
ರಾಮನಗರ ಜಿಲ್ಲೆಯಲ್ಲಿ ೨೨ ಕ್ಕೇರಿದ ಕೊರೊನಾ ಸೋಂಕು, ಮುನ್ನುಡಿ ಬರೆದ ಒಂದು ಸಾವು

ರಾಮನಗರ:ಜೂ/೧೫/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಮಂದಿಗೆ ಕೊರೊನಾ ದೃಢಪಟ್ಟಿದ್ದು ಮಾಗಡಿಯ ಒಂದು ಪ್ರಕರಣ ಸುಖಾಂತ್ಯಗೊಂಡಿದ್ದರೆ, ಬಿಡದಿಯ ೪೫ ವಯಸ್ಸಿನ ತರಕಾರಿ ವ್ಯಾಪಾರಿ ಮೃತ ಪಟ್ಟಿದ್ದು ಜಿಲ್ಲೆಯಲ್ಲಿ ಪ್ರಥಮ ಕೊರೊನಾ ಸಾವಿಗೆ ಮುನ್ನುಡಿ ಬರೆಯುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ೨೨ ಕ್ಕೇ ಏರಿಕೆಯಾಗಿದೆ.ರಾಮನಗರ ತಾಲ್ಲೂಕು ಬಿಡದಿ ಯಲ್ಲಿ ಸಗಟು (ಹೋಲ

ವಂದಾರಗುಪ್ಪೆ ವ್ಯಾಪ್ತಿಯಲ್ಲಿ ಬೋನಿಗೆ ಬಿದ್ದ ಚಿರತೆ. ನಿಟ್ಟುಸಿರು ಬಿಟ್ಟ ಸ್ಥಳೀಯರು
ವಂದಾರಗುಪ್ಪೆ ವ್ಯಾಪ್ತಿಯಲ್ಲಿ ಬೋನಿಗೆ ಬಿದ್ದ ಚಿರತೆ. ನಿಟ್ಟುಸಿರು ಬಿಟ್ಟ ಸ್ಥಳೀಯರು

ಚನ್ನಪಟ್ಟಣ:ಜೂ/೧೫/೨೦/ಸೋಮವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ ಯ ಪೋಲಿಸ್ ತರಬೇತಿ ಕೇಂದ್ರ (ಪಿಟಿಎಸ್) ಸುತ್ತ ಹಾಗೂ ತಾಲ್ಲೂಕಿನಾದ್ಯಂತ ಸಂಚರಿಸುತ್ತಿದ್ದ ಚಿರತೆ ಯೊಂದು ಬೋನಿಗೆ ಬಿದ್ದಿರುವುದಾಗಿ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ತಿಳಿಸಿದ್ದಾರೆ.ಸುಮಾರು ನಾಲ್ಕು ವರ್ಷ ವಯಸ್ಸಿನ ಗಂಡು ಚಿರತೆ ಇದಾಗಿದ್ದು ತಾಲ್ಲೂಕಿನಾದ್ಯಂತ ಸಂಚರಿಸಿ ಜನ ಮತ್ತು

ಮಾಲಿನ್ಯ ತಡೆದರೆ ಅರ್ಧಭಾಗ ಪರಿಸರ ಉಳಿದಂತೆಯೇ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಜಯಂತ್ ಕುಮಾರ್
ಮಾಲಿನ್ಯ ತಡೆದರೆ ಅರ್ಧಭಾಗ ಪರಿಸರ ಉಳಿದಂತೆಯೇ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಜಯಂತ್ ಕುಮಾರ್

ಚನ್ನಪಟ್ಟಣ:ಜೂ/೧೩/೨೦/ಶನಿವಾರ. ವಿಶ್ವದಾದ್ಯಂತ ಪರಿಸರಕ್ಕೆ ಮಾರಕವಾಗಿರುವ ಮಾಲಿನ್ಯವನ್ನು ತಡೆಗಟ್ಟಿದರೆ ಅರ್ಧಭಾಗ ಪರಿಸರವನ್ನು ಉಳಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ನವ ಸಮಾಜದ ಪ್ರಜೆಗಳು ಮುಂದಡಿಯಿಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಜಯಂತಕುಮಾರ್ ಅಭಿಪ್ರಾಯ ಪಟ್ಟರು.ಅವರು ತಾಲೂಕಿನ ಮಳೂರು ಹಾಗೂ ಸಿಂಗರಾಜಪುರ ಗ್ರಾಮದಲ್ಲ

ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು
ಶಾನುಭೋಗನಹಳ್ಳಿ ಹಸುಗಳ ಹಾಲು ಪಕ್ಕದೂರಿನ ಡೈರಿಯಲ್ಲಿ ಮಾರಾಟ ! ಸೋಂಕಿನ ಭೀತಿಯಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೩/೨೦/ಶನಿವಾರ. OKತಾಲ್ಲೂಕಿನ ಶಾನುಭೋಗನಹಳ್ಳಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದ್ದು, ಹೈನುಗಾರಿಕೆಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಗ್ರಾಮದಲ್ಲಿ ಸೂಚಕ ಛಾಯೆ ಅಮರಿಕೊಂಡಿದೆ. ಈ ಗ್ರಾಮದ ಜನರು ಈಗ ಸುಲಭೋಪಾಯವೊಂದನ್ನು ಕಂಡುಕೊಂಡಿದ್ದು, ಅಕ್ಕಪಕ್ಕದೂರಿನ ತಮ್ಮ ನೆಂಟರಿಸ್ಟರ ಮನೆಗಳಿಗೆ ತಮ್ಮ ಹಾಲು ಕರೆಯುವ ಹಸುಗಳನ್ನು ಸಾಗಿಸಿ ಅವರ ಮೂಲಕ ವ್ಯಾಪಾರದಲ್ಲಿ ತೊಡಗಿರುವುದರಿಂದ ಆ

Top Stories »  



Top ↑