Tel: 7676775624 | Mail: info@yellowandred.in

Language: EN KAN

    Follow us :


ನಲವತ್ತು ದಿನಗಳ ನಂತರ ತೆರೆದ ವೈನ್ ಶಾಪ್ ಗಳು. ಸರತಿ ಸಾಲಿನಲ್ಲಿ ನಿಂತು ಖರೀದಿಸಿದ ಮದ್ಯಪ್ರಿಯರು.
ನಲವತ್ತು ದಿನಗಳ ನಂತರ ತೆರೆದ ವೈನ್ ಶಾಪ್ ಗಳು. ಸರತಿ ಸಾಲಿನಲ್ಲಿ ನಿಂತು ಖರೀದಿಸಿದ ಮದ್ಯಪ್ರಿಯರು.

ಚನ್ನಪಟ್ಟಣ:ಮೇ/೦೪/ಸೋಮವಾರ. ಕಳೆದ ೪೦ ದಿನಗಳಿಂದ ಎಲ್ಲಾ ವೈನ್‌ಶಾಪ್‌ಗಳು ಮುಚ್ಚಿದ್ದು, ಎರಡನೇ ಹಂತದ ಲಾಕ್‌ಡೌನ್ ಮುಗಿದ ನಂತರ, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ, ಇಂದಿನಿಂದ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಸಿ.ಎಲ್-೦೨ ಮತ್ತು ಸಿ.ಎಲ್-೧೧ ( ಎಂಆರ್‌ಪಿ ವೈನ್‌ಶಾಪ್‌ಗಳು ಮತ್ತು ಎಂಎಸ್‌ಐಎಲ್‌ಗಳು) ತೆರೆದಿದ್ದು, ಮದ್ಯ ಪ್ರಿಯರು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತು, ಮದ

ನಾಳೆಯಿಂದ ಆರಂಭವಾಗಲಿರುವ ವೈನ್ ಸ್ಟೋರ್ ಗಳಿಗೆ ಇಂದಿನಿಂದಲೇ ಮಾರ್ಕಿಂಗ್
ನಾಳೆಯಿಂದ ಆರಂಭವಾಗಲಿರುವ ವೈನ್ ಸ್ಟೋರ್ ಗಳಿಗೆ ಇಂದಿನಿಂದಲೇ ಮಾರ್ಕಿಂಗ್

ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ಹಲವಾರು ನಿಬಂಧನೆಗಳೊಂದಿಗೆ ಕುಡುಕರ ದೇವಾಲಯಗಳೆಂದೇ ಪರಿಗಣಿತವಾದ ವೈನ್ ಸ್ಟೋರ್ ಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ನಾಳೆ (೦೪ ನೇ ಸೋಮವಾರ) ಬೆಳಿಗ್ಗೆ ಒಂಭತ್ತು ಗಂಟೆಗೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಿಎಲ್-೨ ಮತ್ತು ಸಿಎಲ್ ೧೧ (ಎಂಎಸ್ಐಎಲ್) ಮಳಿಗೆಗಳು ಬೆಳಿಗ್ಗೆ ೦೯:೦೦ ಗಂಟೆಯಿಂದ ರಾತ್ರಿ ೦೭:೦೦ ಗಂಟೆಯ ವರೆಗೆ ತೆರೆಯಲಿವೆ.

ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್
ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್

ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ತಾಲ್ಲೂಕಿನಾದ್ಯಂತ ಓಡಾಡುವ ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು. ಧರಿಸದಿದ್ದರೆ ದಂಡ ವಿಧಿಸಿ, ಅನುಮತಿ ಇರುವ ಅಂಗಡಿಗಳ ಮುಂದೆ ಶಾಶ್ವತ ವೃತ್ತ ನಿರ್ಮಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿ, ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು ಮಾಸ್ಕ್ ಮತ್ತು ಗ್ಲೌಸ್ ಹಾಕಿರಬೇಕು, ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ಕೊಡಬೇಕು. ಇದನ್ನು ಪಾಲಿಸದಿದ್ದರೆ ಟಾಸ್

ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ
ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ

ರಾಮನಗರ:ಮೇ/೦೩/೨೦/ಭಾನುವಾರ. ಕಂಟೇನ್ ಮೆಂಟ್ (ನಿರ್ಬಂಧಿತ) ವಲಯ ಹೊರತು ಪಡಿಸಿ ರಾಮನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಕೊರೋನಾ (ಕೋವಿಡ್-೧೯) ನಿಯಂತ್ರಣ ಹಾಗೂ ಲಾಕ್‌ಡೌನ್ ಸಡಿಲಿಕೆಗೆ ಸಂಬ

ವಲಸೆ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ನೋಡಲ್ ಅಧಿಕಾರಿ ನೇಮಕ
ವಲಸೆ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ನೋಡಲ್ ಅಧಿಕಾರಿ ನೇಮಕ

ರಾಮನಗರ:ಮೇ/೦೨/೨೦/ಶನಿವಾರ. ತುತ್ತು ಅನ್ನಕ್ಕಾಗಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ, ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗೆ ದುಡಿಯಲು ಮತ್ತು ಮತ್ತಿತರ ಕಾರ್ಯಕ್ಕೆ ಬಂದು ಲಾಕ್ ಡೌನ್ ಅವಧಿಯಲ್ಲಿ ಸಿಲುಕಿರುವ ವಿವಿಧ ಜಿಲ್ಲೆಯ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಗಳು ಮತ್ತು ಪ್ರವಾಸಿಗಳನ್ನು ಅವರ ವಾಸಸ್ಥಳಕ್ಕೆ ರಾಮನಗರ ಜಿಲ್ಲೆಯಿಂದ ವಾಪಸ್ ಕಳುಹಿಸಲು ಹಾಗೂ ಹೊರ ರಾಜ್ಯ ಮತ್ತು ಹೊರ ಜಿ

ಮತ್ತೆ ಗರಿಗೆದರಿದ ಪುಟ್ಪಾತ್ ವ್ಯಾಪಾರ. ನಗರಸಭೆ ಮತ್ತು ಪೋಲೀಸರು ಮೌನ, ತಹಶಿಲ್ದಾರ್ ತೆರವು ಪ್ರಯೋಗ
ಮತ್ತೆ ಗರಿಗೆದರಿದ ಪುಟ್ಪಾತ್ ವ್ಯಾಪಾರ. ನಗರಸಭೆ ಮತ್ತು ಪೋಲೀಸರು ಮೌನ, ತಹಶಿಲ್ದಾರ್ ತೆರವು ಪ್ರಯೋಗ

ಚನ್ನಪಟ್ಟಣ:ಮೇ/೦೨/೨೦/ಶನಿವಾರ. ಲಾಕ್‌ಡೌನ್ ಸ್ವಲ್ಪ ಸಡಿಲ ವಾಗುತ್ತಿದ್ದಂತೆ ನಗರದಾದ್ಯಂತ ರಸ್ತೆ ಬದಿಗಳಲ್ಲಿ ತಳ್ಳುವ ಗಾಡಿಗಳು ಹಾಗೂ ರಸ್ತೆ ಬದಿಗಳಲ್ಲಿಯೇ ನಡೆಯುವ ವ್ಯಾಪಾರಗಳು ಅತ್ಯಧಿಕವಾಗಿವೆ. ಪಾದಚಾರಿಗಳು ಸಂಚರಿಸಲಾಗದಷ್ಟೂ ಜಾಗವು ಇಲ್ಲದೇ ಫುಟ್ಪಾತ್‌ನ್ನು ವ್ಯಾಪಾರಿಗಳು ಈಗಾಗಲೇ ಆವರಸಿ ಕೊಂಡಿದ್ದಾರೆ.ಅಂಚೆ ಕಛೇರಿ ರಸ್ತೆ, ಜೆ.ಸಿ ರಸ್ತೆ, ಎಂ.ಜಿ ರಸ್ತೆ

ಟ್ಯಾಂಕರ್ ಉರುಳಿ ನೊರೆ ಹಾಲು ಧರೆಗೆ
ಟ್ಯಾಂಕರ್ ಉರುಳಿ ನೊರೆ ಹಾಲು ಧರೆಗೆ

ಮಾಗಡಿ:ಮೇ/೦೨/೨೦/ಶನಿವಾರ. ನೆನ್ನೆ ಮಧ್ಯಾಹ್ನ ೦೧ ಗಂಟೆ ಸಮಯದಲ್ಲಿ ೨೬ ಸಾವಿರ ಲೀಟರ್ ಹಾಲು ತುಂಬಿದ ಟ್ಯಾಂಕರ್ ರಾಮನಗರ ರಸ್ತೆಯ ಗೊಲ್ಲರದೊಡ್ಡಿಯ ಬಂಡೆಗುಡಿ ತಿರುವಿನಲ್ಲಿ ಚಲಿಸುವಾಗ ವಾಹನದ ಬ್ಲೇಡ್ ತುಂಡಾಗಿ ಉರುಳಿಬಿದ್ದಿದ್ದು ಸಂಪೂರ್ಣ ಹಾಲು ಧರೆಗೆ ಸೇರಿದೆ.ಮಾಗಡಿ ತಾಲೂಕು ಸೋಲೂರು ಶೀಥಲ ಕೇಂದ್ರದಿಂದ ರಾಮನಗರಕ್ಕೆ ಸಾಗಿಸುತ್ತಿರುವಾಗ ಈ ಅಪಘಾತ ನಡೆದಿದೆ. ಇ

ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಮತ್ತು ಮಾತೃಭೂಮಿ ಫೌಂಡೇಶನ್ ವತಿಯಿಂದ ಆಯ್ದ ಕುಶಲಕರ್ಮಿಗಳಿಗೆ ಅಹಾರ ಕಿಟ್ ವಿರಣೆ
ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಮತ್ತು ಮಾತೃಭೂಮಿ ಫೌಂಡೇಶನ್ ವತಿಯಿಂದ ಆಯ್ದ ಕುಶಲಕರ್ಮಿಗಳಿಗೆ ಅಹಾರ ಕಿಟ್ ವಿರಣೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ರಾಮನಗರ ಜಿಲ್ಲಾ ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಹಾಗೂ ಮಾತೃಭೂಮಿ ಸೇವಾ ಫೌಂಡೇಷನ್ ಇವರುಗಳ ವತಿಯಿಂದ ತಾಲ್ಲೂಕಿನ ಕೂಡ್ಲೂರು, ಮಳೂರು ಪಟ್ಟಣ, ಸುಳ್ಳೇರಿ ಗ್ರಾಮಗಳ ಸವಿತಾ ಸಮಾಜದವರು, ಮಡಿವಾಳರು ಹಾಗೂ ಇತರೆ ಸಮುದಾಯದ ೨೦ ಕುಶಲಕರ್ಮಿಗಳ ಕುಟುಂಬಗಳಿಗೆ ಆಹಾರ ದಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.ಈ ಕಿಟ್‌ನಲ್ಲಿ ೫

ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ
ಕೆಂಗಲ್ ಗುಡ್ಡೆ ಗೋಮಾಳದಲ್ಲಿ, ಸುಟ್ಟುಕರಕಲಾದ ಅಪರಿಚಿತ ಶವ ಪತ್ತೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯತಿ, ಪೌಳಿದೊಡ್ಡಿ ಗ್ರಾಮದ ಸರ್ವೇ ನಂ ೨೦ ರ ಗೋಮಾಳದಲ್ಲಿ ಸುಟ್ಟು ಕರಕಲಾದ ಅಪರಿಚಿತ ಗಂಡಸಿನ ಶವ ದೊರೆತ್ತಿದ್ದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಮೃತ ಗಂಡಸು ೪೦ ರಿಂದ ೪೫ ವಯಸ್ಸಿನವನಾಗಿದ್ದು, ಕೈಯಲ್ಲಿ ವಾಚ್ ಇದೆ. ಯಾರೋ ದುಷ್ಕರ್ಮಿಗಳು ಬೇರೆ

ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಮತ್ತು ಮಾತೃಭೂಮಿ ಫೌಂಡೇಶನ್ ವತಿಯಿಂದ ಆಯ್ದ ಕುಶಲಕರ್ಮಿಗಳಿಗೆ ಅಹಾರ ಕಿಟ್ ವಿರಣೆ
ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಮತ್ತು ಮಾತೃಭೂಮಿ ಫೌಂಡೇಶನ್ ವತಿಯಿಂದ ಆಯ್ದ ಕುಶಲಕರ್ಮಿಗಳಿಗೆ ಅಹಾರ ಕಿಟ್ ವಿರಣೆ

ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ರಾಮನಗರ ಜಿಲ್ಲಾ ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಹಾಗೂ ಮಾತೃಭೂಮಿ ಸೇವಾ ಫೌಂಡೇಷನ್ ಇವರುಗಳ ವತಿಯಿಂದ ತಾಲ್ಲೂಕಿನ ಕೂಡ್ಲೂರು, ಮಳೂರು ಪಟ್ಟಣ, ಸುಳ್ಳೇರಿ ಗ್ರಾಮಗಳ ಸವಿತಾ ಸಮಾಜದವರು, ಮಡಿವಾಳರು ಹಾಗೂ ಇತರೆ ಸಮುದಾಯದ ೨೦ ಕುಶಲಕರ್ಮಿಗಳ ಕುಟುಂಬಗಳಿಗೆ ಆಹಾರ ದಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.ಈ ಕಿಟ್‌ನಲ್ಲಿ ೫ ಕೆ.

Top Stories »  



Top ↑