ಮಾಲೀಕನಿಂದಲೇ ೧೧೬೭ ಲೀಟರ್ ಮದ್ಯ ಕಳವು, ರವಿಚಂದ್ರ ವೈನ್ ಸ್ಟೋರ್ ಮೇಲೆ ದಾಳಿ ಮಾಡಿದ ತಹಶಿಲ್ದಾರ್ ಮತ್ತು ತಂಡ
ಚನ್ನಪಟ್ಟಣ:ಏ/೧೫/೨೦/ಬುಧವಾರ. ನಗರದ ಹೆದ್ದಾರಿಯ ಕುಡಿನೀರು ಕಟ್ಟೆಯ ಬಳಿ ಇರುವ ಆಶ್ರಯ ಹೋಟೆಲ್ ಹಾಗೂ ರವಿಚಂದ್ರ ವೈನ್ ಸ್ಟೋರ್ ನಲ್ಲಿ ಲಾಕ್ ಡೌನ್ ಆದ ನಂತರ ಇದ್ದ ದಾಸ್ತಾನನ್ನು ಮಾಲೀಕರೇ ಕದ್ದು ಮಾರಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ರವರ ನೇತೃತ್ವದಲ್ಲಿ ದಾಳಿ ನಡೆಸಿದರು.*ಮದ್ಯ ೪೮೭ (೪೮೭÷೬೫೦ಮಿಲಿ=೬೫೦ ಬಾಟಲ್) ಬಿಯರ್
ಹೆಚ್ಚಿನ ಬೆಲೆಗೆ ದಿನಸಿ ಮಾರಾಟ, ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳಿಗೆ ನೋಟೀಸ್ ಜಾರಿ ತಹಶಿಲ್ದಾರ್
ಚನ್ನಪಟ್ಟಣ:ಏ/೧೪/೨೦/ಮಂಗಳವಾರ. ಮಾರಾಟದ ಬೆಲೆಗಿಂತ ಹೆಚ್ಚು ಬೆಲೆಗೆ ದಿನಸಿ ಪದಾರ್ಥಗಳನ್ನು ಮಾರುತ್ತಿದ್ದ ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಶಿಲ್ದಾರ್ ಸುದರ್ಶನ್ ರವರು ಸ್ಥಳದಲ್ಲಿಯೇ ಎರಡು ಅಂಗಡಿಗಳನ್ನು ಮುಚ್ಚಿಸಿದ್ದು ಉಳಿದ ಅಂಗಡಿಗಳಿಗೆ ಇಂದು ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.ಅಂಗಡಿಗಳಿಗೆ ತಂದಿರುವ ಪದಾರ್ಥಗಳ ಚೀಟಿಯನ್ನು (Pu
ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಅಂಬೇಡ್ಕರ್ ಜಯಂತಿ
ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ೧೨೯ ನೇ ಜಯಂತಿಯನ್ನು ಕೊರೊನಾ ನಡುವೆಯೂ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಸರಳವಾಗಿ ಆಚರಿಸಲಾಯಿತು.ನಗರದ ಗಾಂಧಿ ಭವನದ ಬಳಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿರುವ ಡಾ ಅಂಬೇಡ್ಕರ್ ರವರ ಪುತ್ಥಳಿ ಗೆ ತಾಲ್ಲೂಕಿನ ದಲಿತ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಸುಮವನ್ನು ಸಮರ್ಪಿಸಿ ಜಯಂತಿಯನ್ನು ಆಚರಿಸಿದರು.
ಹೆಚ್ಚಿನ ಬೆಲೆಗೆ ಸರಕು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ : ಅರ್ಚನಾ
ರಾಮನಗರ, ಏಪ್ರಿಲ್ 13 (ಕರ್ನಾಟಕ ವಾರ್ತೆ) - ಲಾಕ್ಡೌನ್ ಅವಧಿಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಸರಕನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರು ಜಿಲ್ಲೆಯಲ್ಲಿರುವ ಸಗಟು ಮತ್ತು ದಿನಸಿ ಮಾರಾಟಗಾರರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.ಜಿಲ್ಲೆಯಲ್ಲಿ ಹೆಚ್ಚಿನ ಬೆಲೆಗೆ ಸರಕನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಹಾಯವಾಣಿಗೆ ಬಂದ ಹಿ
ಕೃಷಿ ಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಿ : ಬಿ.ಸಿ.ಪಾಟೀಲ್
ರಾಮನಗರ:ಏ/೧೧/೨೦/ಶನಿವಾರ. ಕೃಷಿ ಚಟುವಟಿಕೆಗಳಾದ ಬಿತ್ತನೆ, ನಾಟಿ, ಉಳುಮೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಮುಕ್ತ ವಾತಾವರಣ ಕಲ್ಪಿಸಬೇಕು. ಕೃಷಿಕರು ಬೆಳೆಯಲು ಅವಕಾಶ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಆಹಾರ ಪೂರೈಸಲು ಸಾಧ್ಯವಾಗುತ್ತದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಅಭಿಪ್ರಾಯಪಟ್ಟರು.ಅವರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಕೋರೊನ
ಕೊರೊನಾ ಸೋಂಕಿತರ ಮಾಹಿತಿಗಾಗಿ ಆರೋಗ್ಯ ಸೇತು ಆ್ಯಪ್
ರಾಮನಗರ:ಏ/೧೧/೨೦/ಶನಿವಾರ. ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮೂಲಕ ಬಿಡುಗಡೆ ಮಾಡಿರುವ ದೃಢೀಕೃತ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು *Arogya Setu COVID-19* ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ.ವೈರಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿ
ಭಾರತ ಆಹಾರ ನಿಗಮವು ರಾಷ್ಟ್ರಕ್ಕೆ ಆಹಾರ ಪೂರೈಸುವ ಜೀವನಾಡಿ
ಭಾರತ ಆಹಾರ ನಿಗಮವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಯಡಿಯಲ್ಲಿ ರಾಜ್ಯಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ನಿರಂತರವಾಗಿ ಪೂರೈಸುವುದರ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಇದರೊಂದಿಗೆ ಭಾರತ ಸರ್ಕಾರವು ಇತ್ತಿಚಿಗೆ ಘೋಷಿಸಿರುವ ಪ್ರಧಾನಮಂತ್ರಿಗಳ ಕಲ್ಯಾಣಯೋಜನೆ (PMGKAY) ಯಡಿಯಲ್ಲಿ ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಪ್ರತಿ ತಿಂಗಳು ೦೫ ಕಿಲೋ ಹೆಚ್ಚುವರಿ ಅಕ್ಕಿಯನ್ನು ರಾಜ್ಯದ ಸುಮಾರು ನಾಲ್ಕು
ಕೊರೊನಾ ಎಫೆಕ್ಟ್, ಕಾನೂನು ಉಲ್ಲಂಘಿಸಿದ ಹದಿಮೂರು ಅಂಗಡಿಗಳಿಗೆ ಎಫ್ ಐ ಆರ್ ದಾಖಲು
ಚನ್ನಪಟ್ಟಣ:ಏ/೧೧/೨೦/ಶನಿವಾರ.ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕಾನೂನುಗಳನ್ನು ಅಂಗಡಿಗಳ ಮಾಲೀಕರು ಉಲ್ಲಂಘಿಸಿದ್ದರಿಂದ ಒಟ್ಟು ಹದಿಮೂರು ಅಂಗಡಿಗಳ ಮೇಲೆ ಪ್ರಥಮ ವರದಿ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ತಿಳಿಸಿದರು.ಅಂಗಡಿಯ ಮಾಲೀಕರು ಸೇರಿದಂತೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲರೂ ಮುಖಗವಸು (ಮಾಸ್ಕ್,), ಕೈಗವಸು (ಗ್ಲೌಸ್) ಹಾಕಿಕೊಂಡ
ಅನ್ಯಾಯದ ಕಡೆ ವಾಲಿದ ನ್ಯಾಯ ಬೆಲೆ ಅಂಗಡಿಗಳು. ಎರಡು ಲೈಸೆನ್ಸ್ ರದ್ದುಗೊಳಿಸಲು ಆದೇಶಿಸಿದ ತಹಶಿಲ್ದಾರ್
ಚನ್ನಪಟ್ಟಣ:ಏ;೧೧/೨೦/ಶುಕ್ರವಾರ. ತಾಲ್ಲೂಕಿನಾದ್ಯಂತ ಇರುವ ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿನ್ನಾಧರಿಸಿದ ತಹಶಿಲ್ದಾರ್ ಸುದರ್ಶನ್ ರವರು ಮತ್ತು ಆಹಾರ ಸಹಾಯಕ ನಿರ್ದೇಶಕಿ ಶಾಂತಕುಮಾರಿ ರವರು ನೇರ ದಾಳಿ ನಡೆಸಿ ಎರಡು ಅಂಗಡಿಗಳ ಲೈಸೆನ್ಸ್ ರದ್ದತಿ ಮತ್ತು ಎರಡು ಅಂಗಡಿಗಳ ಮಾಪನ ಇಲಾಖೆ (ಸ್ಕೇಲ್) ದಾವೇ ಹೂಡುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ ೧೧ ರಂದು ಪ್ರಗತಿ ಪರಿಶೀಲನಾ ಸಭೆ
ರಾಮನಗರ ಏ:೦೯/೨೦/ಗುರುವಾರ. ರಾಜ್ಯದಲ್ಲಿ ಕೊರೊನಾ (ಕೋವಿಡ್-೧೯) ಆವರಿಸಿರುವ ಕಾರಣ ಕೃಷಿ ಸಚಿವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಅವಧಿಯಲ್ಲಿ ಕೋವಿಡ್-೧೯ ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಅನುವಾಗುವಂತೆ ಅಗತ್ಯ ವಸ್ತುಗಳಾದ ಬಿತ್ತನೆ ಬೀಜ, ರಸಗೊಬ್ಬರ, ಕೀಟ ನಾಶಕ, ಕೊಯ್ಲು ಯಂತ್ರಗಳ ಸಾಗಣೆ, ಕೃಷಿ ಉತ್ಪನ್ನಗಳ ಸಾಗಣೆ, ಕೃಷಿ ಯಂತ್ರಧಾರೆ ಕೇಂದ್ರ, ರೈ