Tel: 7676775624 | Mail: info@yellowandred.in

Language: EN KAN

    Follow us :


ನಿರಂತರ ಮಳೆಗೆ ಕುಸಿದ ಮನೆಯ ಗೋಡೆ, ಬದುಕು ಅತಂತ್ರ
ನಿರಂತರ ಮಳೆಗೆ ಕುಸಿದ ಮನೆಯ ಗೋಡೆ, ಬದುಕು ಅತಂತ್ರ

ಚನ್ನಪಟ್ಟಣ:ಜು/೨೧/೨೦/ಮಂಗಳವಾರ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಕೋಟೆ ಪ್ರದೇಶದ ನಾರಾಯಣಗೌಡ ಬೀದಿಯ ಅನಂತು ರವರ ಮನೆಯ ಗೋಡೆ ಕುಸಿದಿದ್ದು ಸದ್ಯ ಯಾವುದೇ ಪ್ರಾಣ ಹಾನಿ ಆಗಿಲ್ಲ.ದಿವಂಗತ ನೀಲಪ್ಪ ನವರ ಪುತ್ರ ಅನಂತು ಎಂಬುವವರ ಮನೆಯ ಗೋಡೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಒಂದು ಭಾಗ ಕುಸಿದಿದೆ. ಅನಂತು, ಪತ್ನಿ ಮತ್ತು ಈರ್ವರ

ಶವಸಂಸ್ಕಾರಕ್ಕೆ ಅಡ್ಡಿಮಾಡದಂತೆ ಜಿಲ್ಲಾಧಿಕಾರಿ ಮನವಿ
ಶವಸಂಸ್ಕಾರಕ್ಕೆ ಅಡ್ಡಿಮಾಡದಂತೆ ಜಿಲ್ಲಾಧಿಕಾರಿ ಮನವಿ

ರಾಮನಗರ, ಜುಲೈ 20 (ಕರ್ನಾಟಕ ವಾರ್ತೆ):- ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಮಾಡದೆ ಮಾನವೀಯತೆಯಿಂದ ಅಂತಿಮ ವಿಧಿ-ವಿಧಾನಗಳನ್ನು ನೆರೆವೇರಿಸಲು ಸಹಕರಿಸುವಂತೆ ಜಿಲ್ಲೆಯ ಜನರಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮನವಿ ಮಾಡಿದ್ದಾರೆ.ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಯಾವುದೇ ಸಮುದಾಯದವರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಅಂತಿಮ ವಿಧಿವಿಧಾನಗಳನ್ನು ಕುಟುಂಬಸ್

ಕೊರೊನಾ: ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ
ಕೊರೊನಾ: ಕಾರ್ಯನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಿದ ನಗರಸಭೆ

ಚನ್ನಪಟ್ಟಣ:ಜು./೨೦/೨೦/ಸೋಮವಾರ. ನಗರದ ಪುರಭವನ ಮತ್ತು ಹೊರ ಆವರಣದಲ್ಲಿ ಪೌರ ಸೇವಾ ನೌಕರರಿಗೆ, ಸೇವಾ ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಶಿಕ್ಷಕಿಯರಿಗೆ ಕೋವಿಡ್-೧೯ರ ನಿರ್ವಹಣೆ ಹಾಗೂ ಸೋಂಕಿತರನ್ನು ಯಾವ ರೀತಿಯಲ್ಲಿ ಗುರುತಿಸುವುದು, ಅದೇ ರೀತಿಯಲ್ಲಿ ಅವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಬಗ್ಗೆ, ಮುನ್ನೆಚ್ಚರಿಕೆ ಕುರಿತು ಇಲಾಖೆಯ ನಿಯಮದ ಪ್ರಕಾರ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಕೊರೊನಾದಲ್ಲಿ ಶತಕ ಮೀರಿಸಿದ ಚನ್ನಪಟ್ಟಣ. ತಾಲೂಕಿನಲ್ಲಿ ಇಂದು 28 ಮಂದಿ ಸೋಂಕಿತರು
ಕೊರೊನಾದಲ್ಲಿ ಶತಕ ಮೀರಿಸಿದ ಚನ್ನಪಟ್ಟಣ. ತಾಲೂಕಿನಲ್ಲಿ ಇಂದು 28 ಮಂದಿ ಸೋಂಕಿತರು

ಚನ್ನಪಟ್ಟಣ:ಜು/19/20/ಭಾನುವಾರ. ತಾಲ್ಲೂಕಿನಾದ್ಯಂತ ಇಂದು ಒಂದೇ ದಿನ 28 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ತನಕ 85 ಮಂದಿ ಸೋಂಕಿತರಿದ್ದರು. ಇಂದಿನ 28 ಮಂದಿಗೆ ಸೋಂಕು ಹರಡಿರುವುದರಿಂದ ಶತಕದಾಟಿ 113 ಕ್ಕೆ ಏರಿಕೆಯಾಗಿದೆ. ಬಹುತೇಕ ಇದು ಸಮುದಾಯಕ್ಕೆ ಹರಡಿದ್ದು, ತಾಲ್ಲೂಕಿನ ಜನತೆ ಭಯಭೀತರಾಗಿದ್ದಾರೆ.ಕೊರೊನಾ ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದ

ಹಿರಿಯ ವೈದ್ಯರು ಹಾಗೂ ಮೂರು ಸಿಬ್ಬಂದಿಗಳಿಗೆ ಸೋಂಕು ದೃಢ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಸೀಲ್ಡೌನ್
ಹಿರಿಯ ವೈದ್ಯರು ಹಾಗೂ ಮೂರು ಸಿಬ್ಬಂದಿಗಳಿಗೆ ಸೋಂಕು ದೃಢ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆ ಸೀಲ್ಡೌನ್

ಚನ್ನಪಟ್ಟಣ:ಜು/೧೮/೨೦/ಶನಿವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರಿಗೆ ಇಂದು ಕೊರೊನಾ ಸೋಂಕು ದೃಢವಾಗಿರುವುದರ ಹಿನ್ನೆಲೆಯಲ್ಲಿ ಸಂಪೂರ್ಣ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.ನಿನ್ನೆಯ ದಿನವೇ ಆಸ್ಪತ್ರೆಯ ಓರ್ವ ಚಾಲಕ, ಓರ್ವ ದಾದಿ ಹಾಗೂ ಓರ್ವ ಗುತ್ತಿಗೆ ಕಾರ್ಮಿಕನಿಗೆ ಆಂಟಿಜ್ಹೆನ್ ಮೂಲಕ ಪರೀಕ್ಷಿಸಿದಾಗ ಸೋಂಕು ದೃಢವಾಗಿತ್ತು. ಇದು ಅಧಿಕೃತವಲ್ಲ, ಇವರಿಗೆ ಸ್ವಾಬ್ ಪರೀಕ್ಷೆಯ

ರಸ್ತೆ ಮತ್ತು ಚರಂಡಿ ನೀರು ಮನೆಗೆ ನುಗ್ಗಿ ಛಾವಣಿ ಮತ್ತು ಗೋಡೆ ಕುಸಿತ. ಪರಿಹಾರಕ್ಕಾಗಿ ಮೊರೆ
ರಸ್ತೆ ಮತ್ತು ಚರಂಡಿ ನೀರು ಮನೆಗೆ ನುಗ್ಗಿ ಛಾವಣಿ ಮತ್ತು ಗೋಡೆ ಕುಸಿತ. ಪರಿಹಾರಕ್ಕಾಗಿ ಮೊರೆ

ಚನ್ನಪಟ್ಟಣ:ಜು/೧೮/೨೦/ಶನಿವಾರ. ನಗರದ ಮಾರುತಿ ಬಡಾವಣೆ ಯ ನಿವಾಸಿಯಾದ ಶ್ವೇತಾ ಎಂಬುವವರ ಮನೆಗೆ ಮಳೆಯ ನೀರು ಹಾಗೂ ಚರಂಡಿಯ ನೀರು ನುಗ್ಗಿ ಮುಂಭಾಗದ ಛಾವಣಿ ಮತ್ತು ಎರಡು ಪಾರ್ಶ್ವದ ಗೋಡೆಗಳು ಕುಸಿದು ಬಿದ್ದಿವೆ.ಗೃಹಿಣಿ ಮತ್ತು ಈರ್ವರೂ ಸಣ್ಣ ಮಕ್ಕಳ

ಚನ್ನಪಟ್ಟಣದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢ. ೮೦ ಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನಪಟ್ಟಣದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢ. ೮೦ ಕ್ಕೇರಿದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜು/೧೭/೨೦/ಶುಕ್ರವಾರ. ಚನ್ನಪಟ್ಟಣ ನಗರದಲ್ಲಿ ಇಂದು ಇಬ್ಬರಿಗೆ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ೮೦ ಕ್ಕೆ ಏರಿಕೆಯಾಗಿದೆ.ನಗರದ ಷೇರು ಹೋಟೆಲ್ ಬಳಿಯ ೫೩ ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಆತ ಅತಿಯಾದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಅವಶ್ಯಕತೆ ಇರುವುದರಿಂದ ಆತನನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ

ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ
ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ

ಚನ್ನಪಟ್ಟಣ:ಜು/೧೬/೨೦/ಗುರುವಾರ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡಯುತ್ತಿರುವ ಚನ್ನಪಟ್ಟಣದ ಮಹದೇಶ್ವರ ನಗರ ದ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯದ, ಅಮಿತ್ ಕುಮಾರ್  ವೈ ಪಿ, ಕೇಂಬ್ರಿಡ್ಜ್ ಪ ಪೂ ಕಾಲೇಜ್ ನ ವಿದ್ಯಾರ್ಥಿಯಾಗಿದ್ದು ದ್ವಿತೀಯ  ಪಿ ಯು ವಿಜ್ಞಾನ ವಿಭಾಗದಲ್ಲಿ ೫೭೪ ಅಂಕಗಳನ್ನು (೯೫.೬೬%)ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ

ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ
ವಿಸ್ತರಿತ ಆಸ್ಪತ್ರೆಯಾಗಿ ಕಂದಾಯ ಭವನ ಮುಂದುವರಿಕೆ: ಡಿಸಿಎಂ ಅಶ್ವಥ್ ನಾರಾಯಣ

ರಾಮನಗರ:ಜು/೧೬/೨೦/ಗುರುವಾರ. ಕೋವಿಡ್-೧೯ ರೆಫೆರೆಲ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಕಂದಾಯ ಭವನವನ್ನು ಮುಂದಿನ ದಿನಗಳಲ್ಲಿ ವಿಸ್ತರಿತ ಆಸ್ಪತ್ರೆಯಾಗಿ ಮುಂದುವರೆಸುವಂತೆ ಉಪಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಜಿಲ್ಲಾಡಳಿತಕ್ಕೆ ಇಂದು ಸೂಚಿಸಿದರು.ಅವರು ರಾಮನಗರ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಕುರಿತಂತೆ ಗ

ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?
ಉಪನಿರ್ದೇಶಕರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯ. ಬಾಲಕಿಯರ ಮಂದಿರದಿಂದ ೮ ಮಂದಿ ಬಾಲಕಿಯರು ಕಣ್ಮರೆ !?

ರಾಮನಗರ.:ಜು/೧೫/೨೦/ಬುಧವಾರ. ರಾಮನಗರ ಜಿಲ್ಲಾ ಬಾಲಕಿಯರ ಬಾಲ ಮಂದಿರದಿಂದ ೮ ಜನ ವಿದ್ಯಾರ್ಥಿನಿಯರು ನೆನ್ನೆ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಒಬ್ಬ ವಿದ್ಯಾರ್ಥಿನಿ ಸಿಕ್ಕಿದ್ದು ಇನ್ನು ೭ ಮಂದಿ ಬಾಲೆಯರು ನಾಪತ್ತೆಯಾಗಿದ್ದಾರೆ ಎಂದು  ಇದರ ನಿರ್ವಹ

Top Stories »  



Top ↑